
ಬೈಂದೂರು: ಗುಜ್ಜಾಡಿ ಸನ್ಯಾಸಿ ಬಲ್ಲೆ, ಅಂಗನವಾಡಿ ಕೇಂದ್ರ ಪುನರಾರಂಭದ ಕಾರ್ಯಕ್ರಮ


ಕಾರ್ಯಕ್ರಮದಲ್ಲಿ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಅನಿಷ್ಕರಿಯ ಗುಜ್ಜಾಡಿ ಗ್ರಾಮ ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ, ಊರಿನ ಹಿರಿಯರಾದ ಗಣಪತಿ ಪಟೇಲ್, ಅಂಗನವಾಡಿ ಶಿಕ್ಷಕಿಯರಾದ ಸಾವಿತ್ರಿ, ಮತ್ತು ಸರಸ್ವತಿ ಹಾಗೂ ಪಬ್ಲಿಕ್ ನೆಕ್ಸ್ ವರದಿಗಾರ ದಾಮೋದರ್ ಮೊಗವೀರ ನಾಯಕವಾಡಿ, ಕೃಷ್ಣ ಪಟೇಲ್, ಸತೀಶ್ ಕಂಚುಗೋಡು, ಅಂಬಿಕಾ, ಪ್ರದೀಪ್ ಪಟೇಲ್, ನಾಗೇಶ್, ಕೃಷ್ಣ, ರವಿ, ಸಂದೀಪ್, ಸತೀಶ್ ಪಟೇಲ್, ಸದಾಶಿವ, ರಾಘವೇಂದ್ರ ಪೂಜಾರಿ, ಹಾಗೂ ಪುಟಾಣಿ ಮಕ್ಕಳ ಪೋಷಕರು ಊರಿನವರು ಉಪಸ್ಥಿತರಿದ್ದರು