October 23, 2025
img_20250803_1849377576608024604454989.jpg
ಬೈಂದೂರು ; ಉಪ್ಪುಂದ ಮಡಿಕಲ್  ಸಮುದ್ರತೀರದಲ್ಲಿ ಇಂದು ಬೆಳಿಗ್ಗೆ ಮೀನುಗಾರಿಕೆ ತೆರಳಿದ ದೋಣಿ ಒಂದು ರಕ್ಕಸದ ಅಲೆಗೆ ಸಿಲುಕಿ ದೋಣಿ ಮುಳುಗಿದ ಕಾರಣ ಅದರಲ್ಲಿದ್ದ ಎಂಟು ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ,  ಮತ್ತು ಎಲ್ಲರೂ ರಕ್ಷಣೆಗಾಗಿ ಲೈಫ್ ಜಾಕೆಟ್ ಅನ್ನು ಬಳಸಿದರಿಂದ ಅವರೆಲ್ಲರೂ ಪ್ರಾಣಾಪಾಯದಿಂದ  ಪಾರಾಗಿದ್ದಾರೆ,

ಮೀನುಗಾರರ ಬಾಂಧವರೆ ಇದರಿಂದ ತಿಳಿಯುತ್ತದೆ, ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕಾದರೆ ಕಡ್ಡಾಯವಾಗಿ ಲೈಪ್ ಜಾಕೇಟ್ ಬಳಸಿದರೇ ನಮ್ಮ ಜೀವ ಉಳಿಸಿಕೊಳ್ಳಬಹುದು, ಇಂದು ಪ್ರತಿಯೊಂದು ಮೀನುಗಾರರು ಕಡ್ಡಾಯವಾಗಿ ಧರಿಸಿ ನಾವು ಎಲ್ಲಾರಿಗೂ ಮಾದರಿಯಾಗೋಣ

ಇದಕ್ಕೆ  ಸರ್ಕಾರ ಮತ್ತು ಮೀನುಗಾರ ಇಲಾಖೆಯ ಅಧಿಕಾರಿಗಳು ಕೈಜೋಡಿಸಬೇಕು, ಮತ್ತು ಎಲ್ಲಾ ಮೀನುಗಾರರಿಗೂ  ಲೈಪ್ ಜಾಕೇಟ್ ಸಿಗುವಂತೆ ಮಾಡಿ,

ಕರ್ನಾಟಕದಲ್ಲಿ ಮೀನುಗಾರಿಕೆ ಇಲಾಖೆ ಇದೆ ಅನ್ನುವುದು ಗೊತ್ತಾಗಲಿ

About The Author

Leave a Reply

Your email address will not be published. Required fields are marked *