ಮೀನುಗಾರಿಕ ಸಚಿವರ ವಿರುದ್ಧ ಈಶ್ವರ್ ಮಲ್ಪೆ ಅಕ್ರೋಶ

ದೇಹ ಪತ್ತೆ ಹಚ್ಚಲು ಹೆಲಿಕಾಪ್ಟ‌ರ್ ನೆರವು ಸಂತೃಪ್ತ ಕುಟುಂಬದವರಿಗೆ ಆರ್ಥಿಕ ನೆರವು

ಕುಂದಾಪುರ ತಾಲೂಕಿನ ಗಂಗ್ಗೊಳ್ಳಿ ಲೈಟ್ ಹೌಸ್ನ ಸುಮಾರು 58ಪ್ರಾಯದ ವ್ಯಕ್ತಿ ಬೋಟ್ ನಲ್ಲಿ  ಮೀನುಗಾರಿಕೆ ಮಾಡುವಾಗ ಆಯತಪ್ಪಿ  ಜನವರಿ2ರಂದು ನೀರಿಗೆ ಬಿದ್ದಿದ್ದರಿಂದ  ಇನ್ನು ಮೃತ ದೇಹ ಪತ್ತೆ ಆಗದೆ ಇರುದರಿಂದ ಆಕ್ರೋಶ ಗೊಂಡ ಈಶ್ವರ್ ಮಲ್ಪೆಯವರು ಮೀನುಗಾರಿಕೆ ಸಚಿವರನ್ನು ತರಾಟೆಗೆ ತೆಗೆದುಕೊಂಡರು,ಈಗಾಗಲೇ ಹಲವು ಬೋಟ್ ಗಳು ಮೃತ ದೇಹ ಹುಡುಕಲು  ರಾತ್ರಿಯೆನ್ನದೆ ಕಾರ್ಯಾಚರಣೆ ನಡೆಸಿ 8ದಿನ ಕಳೆದರು ಬಡಾ ಮೀನುಗಾರನ ಮೃತದೇಹ ಸಿಗದೇ ಇರುದರಿಂದ
ನಾರಾಯಣ್ ಮೋಗವೀರ ರವರ ಮನೇಗೆ ಮುಳುಗು ತಜ್ಞ ಈಶ್ವರ್ ಮಲ್ಪೆ ಸ್ಥಳಕ್ಕೆ ಭೇಟಿ ನೀಡಿ ಸಂಕಷ್ಟ ಕುಟುಂಬಕ್ಕೆ ಸ್ವಾಂತನ ಹೇಳಿದರು
ಸಂಕಷ್ಟದಲ್ಲಿರುವ ಕುಟುಂಬಕ್ಕೆ ಮೀನುಗಾರಿಕೆ ಸಚಿವರು ಸ್ಥಳಕ್ಕೆ ಭೇಟಿ ನೀಡದೆ ಇರುವುದರಿಂದ ಆಕ್ರೋಶ ಗೊಂಡ ಈಶ್ವರ್ ಮಲ್ಪೆಯವರು ಇವರ ಮೃತ ದೇಹ ಪತ್ತೆ ಹಚ್ಚಲು ಹೆಲಿಕಾಪ್ಟರ್ ನೆರವು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಮತ್ತು ಸಂಕಷ್ಟ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕೆಂದು ಬೇಡಿಕೊಂಡಿದ್ದು ಮತ್ತು ಅವರ ಮೃತದೇಹ ಸಿಗಲಿ  ಎಂದು ದೇವರಲ್ಲಿ ಪ್ರಾರ್ಥಿಸಿ ದರು

ಈ ಮೃತ ದೇಹ ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಕೊಸ್ಟಲ್ ಗಾರ್ಡ್ ಅಥವಾ ಈಶ್ವರ್ ಮಲ್ಪೆ ಯುವಕರಿಗೆ 

ಮೃತ ದೇಹ ಪತ್ತೆ ಹಚ್ಚಿ ದಲ್ಲಿ ಇಪ್ಪತ್ತೈದು ಸಾವಿರ ರೂಪಾಯಿ ನೀಡುತ್ತನೆ ಎಂದು ಘೋಷಣೆ ಮಾಡಿದ್ದಾರೆ

About Janardhana K M

Check Also

ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಒಕ್ಕೂಟ ಇದರ ನೇತೃತ್ವದಲ್ಲಿ

ರಾಷ್ಟ್ರೀಯ ಹೆದ್ದಾರಿ ತಡೆದು ಬ್ರಹತ್ ಪ್ರತಿಭಟನೆ ಒಕ್ಕೂಟದ ಅಧ್ಯಕ್ಷ ನಾಗೇಶ್ ಖಾರ್ವಿ ಬೆಳಕು ಮತ್ತು ಬುಲ್ ಟ್ರಾಲ್ ನಿಯಂತ್ರಿಸುವ  ಪರಿಣಾಮ …

Leave a Reply

Your email address will not be published. Required fields are marked *