


ಅನ್ನಪೂರ್ಣ ಛತ್ರದಲ್ಲಿ ಒಟ್ಟು 8ಕೌಂಟರ್ ಮಾಡಿ ಅದರಲ್ಲಿ 3ಮತ್ತು 4ನೇ ಕೌಂಟರ್ ಅನ್ನು ಬೈಂದೂರು ಭಾಗದ ಆಚಾರ್ಯ ಕೇಶವಜೀ ಟೀಮ್ ಗೆ ನೀಡಿರುವುದರಿಂದ 3ದಿನಗಳಕಾಲ ಭಕ್ತ ಸಾಗರ ಇರುವುದರಿಂದ 7ಟೀಮ್ ಮಾಡಿ ಬೆಳಿಗ್ಗೆ 9:30ರಿಂದ ರಾತ್ರಿ 12ರ ತನಕ ಬಡಿಸುವ ಕಾರ್ಯದಲ್ಲಿ ಸ್ವಯಂ ಸೇವಕರು ಪುನೀತರಾದರು.
2008ನೇ ಇಸ್ವಿ ಯಿಂದ ಕಳೆದ 18ವರ್ಷದಿಂದ ಆಚಾರ್ಯ ಕೇಶವಜಿ ಯವರು ತಮ್ಮ ಸಾಧಕರನ್ನು ಕರೆದುಕೊಂಡು ಹೋಗಿ ಗುರುರಾಯರ ಸೇವೆ ಮಾಡಿ ಬರುತ್ತಿರುವುದು ಪುಣ್ಯದ ಕೆಲಸ,

ಕಾಯ ವಾಚ ಮನಸ್ಸಾ ಮಂತ್ರಾಲಯದಲ್ಲಿ ಸಂಪೂರ್ಣವಾಗಿ ತಮ್ಮನ್ನು ಸೇವೆಯಲ್ಲಿ ತೊಡಗಿಸಿಕೊಂಡ ಎಲ್ಲಾ ಸಾಧಕರಿಗೆ ಅಲ್ಲಿ ಸೇವೆಗೆ ಅವಕಾಶ ನೀಡಿದ ಮಂತ್ರಾಲಯ ಶ್ರೀ ಮಠ ಕ್ಕೂ ಪೂಜ್ಯ ಶ್ರೀಗಳಿಗೂ ಋಷಿ ಸಂಸ್ಕೃತಿ ವಿದ್ಯಾ
ವಿದ್ಯಾ ಕೇಂದ್ರ ಬೆಂಗಳೂರು ಇದರ ಟ್ರಷ್ಟಿ ಗಳಿಗೂ ಮತ್ತು ಪೂಜ್ಯ ಋಷಿ ಪ್ರಭಾಕರ್ ಗುರೂಜಿಯವರಿಗೂ ತುಂಬು ಹೃದಯದ ಅಭಿನಂದನೆಗಳನ್ನು ಆಚಾರ್ಯರು ತಿಳಿಸಿರುತ್ತಾರೆ.