ಅನಾತವಾದ ಎರಡು ನಾಯಿಯನ್ನುದತ್ತು ಪಡೆದ ಕಾರವಾರ ಎಸ್ಪಿ

ವರದಿ; ಜನಾರ್ದನ ಕೆ ಎಂ ಮರವಂತೆ
ಕಾರವಾರ ,; ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತದಲ್ಲಿ ಲಕ್ಷ್ಮಣ ನಾಯ್ಕ್ ರವರ ಸಾಕು ಪ್ರಾಣಿ ಎರಡು ನಾಯಿಯಗಳು ತನ್ನವರನ್ನು ಕಳೆದುಕೊಂಡು ತನ್ನವರನ್ನು ಹುಡುಕುತ್ತಾ ಆ ಮೂಕ ಪ್ರಾಣಿಯ ವೇದನೆಯನ್ನು ಕಂಡ ಕಾರವಾರದ ಎಸ್ಪಿ ಆ ನಾಯಿಯ ಅಸಹಾಯಕತೆಯನ್ನು ನೋಡಿ
ಮನಕರಗಿತು
ಗುಡ್ಡ ಕುಸಿತವಾದ ದಿನದಿಂದ ಎಲ್ಲೂ ಹೋಗದೆ ತನ್ನವರನ್ನು ಹುಡುಕುತ್ತಾ ಅನಾಥವಾಗಿ ಓಡಾಡುತ್ತಿದ್ದ 2 ಸಾಕು ನಾಯಿಗಳನ್ನು ನೋಡಿ ತುಂಬಾ ದುಃಖ ತಪ್ತನಾದೆ. ಕೂಡಲೇ ಈ ಎರಡು ನಾಯಿಗಳನ್ನು ದತ್ತು ಸ್ವೀಕರಿಸಿದೆ

About Janardhana K M

Check Also

ಮಲ್ಪೆ: ಕಡಲು ಪ್ರಕ್ಷುಬ್ಧ- ನಾಡ ದೋಣಿ ಮಗುಚಿ ಬಿದ್ದು ಮೀನುಗಾರ ಸಾವು

ಬೈಂದೂರು;ಮಲ್ಪೆ ನಾಡ ದೋಣಿ ಮಗುಚಿ ಬಿದ್ದ ಪರಿಣಾಮ ಮೀನುಗಾರ ಸಾವನ್ನಪ್ಪಿದ ಘಟನೆ ಉಡುಪಿಯ ಪಡುಕೆರೆ ಕಡಲ ತೀರದಲ್ಲಿ ಇಂದು ಸಂಭವಿಸಿದೆ.ಪಿತ್ರೋಡಿ …

Leave a Reply

Your email address will not be published. Required fields are marked *