ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಖಾರ್ವಿಯವರ ಸಮ್ಮುಖದಲ್ಲಿ ಇಂದು ವರಾಹ ದೇವರ ಸನ್ನಿದಾನದಲ್ಲಿ ಅಭಾರಿ ಸೇವೆ, ವಿಷ್ಣು ದೇವರಿಗೆ ಮೀನಿನ ಸರ, ಗಂಗಾಧರೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಎಂಬ ಹರಕೆಯನ್ನು ಹೇಳಿಕೊಂಡಿದ್ದು, ಮುಂದಿನ ದಿನಗಳಲ್ಲಿ

ಶ್ರೀ ರಾಮ ಮಂದಿರದ ಅಧ್ಯಕ್ಷರಾದ ಸುರೇಶ್ ಖಾರ್ವಿ ಮಾತನ್ನಾಡಿ ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ವರಾಹ ದೇವಸ್ಥಾನದಲ್ಲಿ ಕೈ ಮುಗಿದರೆ ಮಾರನೆಯದಿನ ಮೀನುಗಳು ಬರುತ್ತಿತ್ತು , ಈ ವರ್ಷದ ಆರಂಭಿಕ ಮೀನುಗಾರಿಕೆಯಲ್ಲಿ ನಾಡದೋಣಿ ಮೀನುಗಾರರು ಬಾರಿ ಹೋಡೇತ ಕಂಡಿದ್ದು, ಒಂದು ತಿಂಗಳು ಲೇಟ್ ಆಗಿ ಮೀನುಗಾರಿಕೆ ಆರಂಭವಾದರು ಮೀನುಗಳು ಬಾರಿ ಕುಸಿತ ಕಂಡಿದೆ ಲೈಟ್ ಪೀಶೀಂಗ್, ಬುಲ್ ಟ್ರಾಲ್ನಿಂದ ಮರಿ ಮೀನುಗಳ ಸಂತತಿ ನಶಿಸಿ ಹೋಗುತ್ತಿದ್ದು ಮುಂದಿನ ದಿನಗಳಲ್ಲಿ ಮೀನುಗಾರರ ಬದುಕು ತುಂಬಾ ಕಷ್ಟಕರ ವಾಗಿದೆ ಇನ್ನಾದರು ಸರ್ಕಾರ ಎಚ್ಚೆತ್ತು ಕೊಂಡು ಲೈಟ್ ಪೀಶೀಂಗ್ ಮತ್ತು ಬುಲ್ ಟ್ರಾಲ್ ನಿಷೇದಿಸಿದರೆ
ಮೀನುಗಾರರು ಬದುಕಲು ಸಾಧ್ಯ

ಸಾರಥ್ಯದಲ್ಲಿ ಸಾಗರ ನ್ಯೂಸ್ ಜನಾರ್ದನ ಕೆ ಎಂ ಮರವಂತೆ