
ವರದಿ;ಜನಾರ್ದನ ಮರವಂತೆ

ಬೆಳಗ್ಗಿನ ಜಾವದ ಮಾಹಿತಿಗೆ ಈಶ್ವರ ಮಲ್ಪೆ ಹಾಗೂ ಹರೀಶ್ ಉದ್ಯಾವರರವರು ನನಗೆ ತುರ್ತು ಸ್ಪಂಧಿಸಿದ್ದಾರೆ. ಇತ್ತಿಚೀನ ದಿನಗಳಲ್ಲಿ ಮಾನಸಿಕ ಅಸ್ವಸ್ಥರ ಸಂಖ್ಯೆ * ತೀರಾ ಹೆಚ್ಚಳವಾಗುತ್ತಿದ್ದು, ಅಂತವರ ರಕ್ಷಣಾ ಕಾರ್ಯ ಬಹಳಷ್ಟು ಕಠಿನವಾಗುತ್ತಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಬಹಳಷ್ಟು ಬಾರಿ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ.
ಹೀಗೆಯೇ ಮುಂದುವರೆದರೆ ಸಮಾಜದಲ್ಲಿ ಆಗಬಾರದ ದುರಂತ ಸಂಭವಿಸುವುದು ಖಚಿತ. ಇನ್ನಾದರು ಜಿಲ್ಲಾಡಳಿತ ಈ ಬಗ್ಗೆ ಸರಿಯಾದ ಕ್ರಮಕ್ಕೆ ಮುಂದಾಗಲಿ