

ಕು.ಛಾಯ ರವರು ಪ್ರಾರ್ಥನೆಯೊಂದಿಗೆ ಸಭೆಯು ಆರಂಭವಾಯಿತು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಶ್ರೀನಿವಾಸ ಅಡಿಗ ಸಭೆಗೆ ಹಾಜರಾದ ಸದಸ್ಯರನ್ನು ಸ್ವಾಗತಿಸಿ ಪ್ರಾಸ್ಥಾವಿಕ ಮಾತುಗಳಾನ್ನಾಡಿ ಸಂಘದ ತ್ವರಿತಗತಿಯ ಬೆಳವಣಿಗೆ ಬಗ್ಗೆ ಸ-ವಿವರವಾಗಿ ವಿವರಿಸಿದರು, ಕು.ಚೈತ್ರಾ ಹಿಂದಿನ ಮಹಾಸಭೆ ನಡವಳಿಕೆಯನ್ನು ವಾಚಿಸಿದರು, ಸಂಘದ ಲೆಕ್ಕಿಗೆ ಶ್ರೀಮತಿ ರೇಖಾರವರು ನಿವ್ವಳ ಲಾಭದ ವಿಂಗಡಣೆ ಮತ್ತು ಮುಂದಿನ ಸಾಲಿನ ಅಂದಾಜು ಆಯ-ವ್ಯಯ ಪಟ್ಟಿ ಬಜೇಟ್ ಮಂಜುರಾತಿ ಯನ್ನು ಓದಿ ಹೇಳಿದರು.


ಮರವಂತೆ,ಶ್ರೀಮತಿ ಶೈಲಾ ಖಾರ್ವಿ ಮರವಂತೆ, ಶ್ರೀಮತಿ ನಬಿಸಾ ನಾವುಂದ ಶ್ರೀಮತಿ ನೇತ್ರಾವತಿ ಪೂಜಾರಿ ನಾವುಂದ, ಶ್ರೀಮತಿ ವಿಜಯ ದಾಸ್ ಉಪಸ್ಥಿತರಿದ್ದರು, ಕೊನೆಯಲ್ಲಿ ಕು.ಹರ್ಷ ರವರಿಂದ ಧನ್ಯವಾದವಿತ್ತರು.


