Missing case

ಶೇಖರ್ ಹರಿಕಾಂತ ಎನ್ನುವ ವ್ಯಕ್ತಿ ಕಾಣೆಯಾಗಿದ್ದಾರೆ

ಶೇಖರ್ ಹರಿಕಾಂತ  52  ವರ್ಷ  ಎನ್ನುವ ವ್ಯಕ್ತಿ ಸುಮಾರು 8 ದಿನದಿಂದ ಕಾಣೆಯಾಗಿದ್ದು ಇವರು ಕಣ್ಣೂರು ಬೋಟ್ ನಿಂದ ಹೋರಟಿದ್ದು ಊರಿಗೆ ಬಾರದೆ ಇರುವುದರಿಂದ ಅವರು ಮನೆಯವರು ಆತಂಕದಲ್ಲಿರುತ್ತಾರೆ,

ಅವರು ಮೂಲತಃ ಉಪ್ಪುಂದದವರಾಗಿದ್ದು ಅವರ ಹೆಂಡತಿಯ ಮನೆ ಅಂಕೊಲದ ಕಿಮನಿ ಎಂಬ ಊರಲ್ಲಿ ವಾಸವಾಗಿದ್ದು,  ಈಗಾಗಲೇ ಹತ್ತೀರದ ಪೋಲೀಸ್ ಇಲಾಖೆಗೆ ಮಾಹಿತಿ ನೀಡಿರುತ್ತಾರೆ,

ದಯವಿಟ್ಟು ಇವರು ಸಿಕ್ಕಿದಲ್ಲಿ  ಈಶ್ವರ್ ಮಲ್ಪೆ ರವರಿಗೆ ಅಥವಾ  ಈ ನಂ 9972520673 , ಹತ್ತಿರದ ಪೋಲೀಸ್ ಇಲಾಖೆಗೆ ಮಾಹಿತಿ ನೀಡಬೇಕಾಗಿ ವಿನಂತಿ

ಈ ಮೇಸೆಜ್ ಎಲ್ಲಾ ಗ್ರೂಪ್ ಗೆ share madi

About Janardhana K M

Check Also

ಫ್ರಿ ವೆಡ್ಡಿಂಗ್ ಶೂಟಿಂಗ್ ಮಾಡುತ್ತಿದ್ದ ವೇಳೆ ತಪ್ಪಿದ ಬಾರಿ ಅನಾಹುತ .

ಬೈಂದೂರು,ಚಿತ್ರದುರ್ಗ: ಇತ್ತೀಚಿಗೆ ಮದುವೆಯ ಮೊದಲು ಹೆಚ್ಚಿನಜೋಡಿಗಳು ಫ್ರೀ ವೆಡ್ಡಿಂಗ್ ಶೂಟ್ ಮಾಡುತ್ತಾರೆ. ಇದೊಂದು ಟ್ರೆಂಡ್ ಆಗಿ ಹೋಗಿದೆ. ಬೇರೆ-ಬೇರೆ ಲೊಕೇಷನ್‌ನಲ್ಲಿ, …

Leave a Reply

Your email address will not be published. Required fields are marked *