October 23, 2025
IMG-20240528-WA0088.jpg

ಶೇಖರ್ ಹರಿಕಾಂತ ಎನ್ನುವ ವ್ಯಕ್ತಿ ಕಾಣೆಯಾಗಿದ್ದಾರೆ

ಶೇಖರ್ ಹರಿಕಾಂತ  52  ವರ್ಷ  ಎನ್ನುವ ವ್ಯಕ್ತಿ ಸುಮಾರು 8 ದಿನದಿಂದ ಕಾಣೆಯಾಗಿದ್ದು ಇವರು ಕಣ್ಣೂರು ಬೋಟ್ ನಿಂದ ಹೋರಟಿದ್ದು ಊರಿಗೆ ಬಾರದೆ ಇರುವುದರಿಂದ ಅವರು ಮನೆಯವರು ಆತಂಕದಲ್ಲಿರುತ್ತಾರೆ,

ಅವರು ಮೂಲತಃ ಉಪ್ಪುಂದದವರಾಗಿದ್ದು ಅವರ ಹೆಂಡತಿಯ ಮನೆ ಅಂಕೊಲದ ಕಿಮನಿ ಎಂಬ ಊರಲ್ಲಿ ವಾಸವಾಗಿದ್ದು,  ಈಗಾಗಲೇ ಹತ್ತೀರದ ಪೋಲೀಸ್ ಇಲಾಖೆಗೆ ಮಾಹಿತಿ ನೀಡಿರುತ್ತಾರೆ,

ದಯವಿಟ್ಟು ಇವರು ಸಿಕ್ಕಿದಲ್ಲಿ  ಈಶ್ವರ್ ಮಲ್ಪೆ ರವರಿಗೆ ಅಥವಾ  ಈ ನಂ 9972520673 , ಹತ್ತಿರದ ಪೋಲೀಸ್ ಇಲಾಖೆಗೆ ಮಾಹಿತಿ ನೀಡಬೇಕಾಗಿ ವಿನಂತಿ

ಈ ಮೇಸೆಜ್ ಎಲ್ಲಾ ಗ್ರೂಪ್ ಗೆ share madi

About The Author

Leave a Reply

Your email address will not be published. Required fields are marked *