Breaking News

ಹಕ್ಕಾಡಿಗೆ ಒಲಿದ ಮರವಂತೆ ಬಡಾಕೆರೆ ಸೊಸೈಟಿ

  ಭದ್ರ ಕೊಟೆಯನ್ನು ಒಡೆದ ಹಕ್ಕಾಡಿ ಜಗದೀಶ್ ಪೂಜಾರಿ

ಬೈಂದೂರು ತಾಲೂಕಿನ ಮರವಂತೆ ಬಡಾಕೇರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಎರಡು ತಂಡಗಳ ನಡುವೆ ಜಟಾಪಟಿಯಲ್ಲಿ ಹಕ್ಕಾಡಿ ಜಗದೀಶ್ ಪೂಜಾರಿ ತಂಡ ಬಾರಿ ಗೆಲುವುನೊಂದಿಗೆ ಸೊಸೈಟಿಯ ಗದ್ದುಗೆಯನ್ನು ಹಿಡಿದಿದೆ
ಸೊಲನ್ನೆ ಕಾಣಾದ ರಾಜು ಪೂಜಾರಿಯ ತಂಡ, ಇಂದು ಮತದಾರರು ಹದಿಮೂರು ಅಭ್ಯರ್ಥಿಗಳೊಂಡ ಜಗದೀಶ್ ಪೂಜಾರಿ ತಂಡ ಬಾರಿ ಗೆಲುವುನೊಂದಿಗೆ

ಹೊರಹೊಮ್ಮಿದ್ದಾರೆ , ಮರವಂತೆ ಬಡಾಕೆರೆ ಸೊಸೈಟಿ ಯ ಆಡಳಿತ ರಾಜು ಪೂಜಾರಿಯವರ  ಮೂರು ದಶಕಗಳ ನಂತರ ಕೈ ತಪ್ಪಿ ಇಂದು ಮತದಾರರು ಹೊಸ ಮುಖಗಳಿಗೆ ಆಡಳಿತವನ್ನು  ನೀಡುದರ ಮೂಲಕ ಹಕ್ಕಾಡಿ ಜಗದೀಶ್ ಪೂಜಾರಿಯವರನ್ನು ಗದ್ದುಗೆ ಏರಿಸಿ ಹದಿಮೂರು ಅಭ್ಯರ್ಥಿಗಳೊಂಡ ಜಗದೀಶ್ ಪೂಜಾರಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನೀಡಿದ್ದಾರೆ

  

About Janardhana K M

Check Also

ಪತ್ರಕರ್ತ ಹಾಗೂ ಬಿಲ್ಲವ ಹೋರಾಟಗಾರ ಕಿರಣ್‌ ಪೂಜಾರಿಯವರಿಂದ ಸೋಮವಾರ ಕುಂದಾಪುರ ತಾಲೂಕು ಆಫೀಸ್ ಎದುರಿಗೆ ಅರೆಬೆತ್ತಲೆ ಧರಣಿ

ಪೋಲೀಸ್ ಅಧಿಕಾರಿಯೊಬ್ಬರು ಹಾಗೂ ಗ್ರಾಮ ಪಂಚಾಯತ ಅಧಿಕಾರಿಯೊಬ್ಬರು ಕರ್ತವ್ಯಲೋಪ ಎಸಗಿ ತಮ್ಮ ಮೇಲೆ ದೌರ್ಜನ್ಯ ವೆಸಗಿದ್ದಾರೆ ಮತ್ತು ನ್ಯಾಯವಾದಿ ಯೊಬ್ಬರು …

Leave a Reply

Your email address will not be published. Required fields are marked *