
ಸಾರಥ್ಯದಲ್ಲಿ ,;ಜನಾರ್ದನ ಕೆ ಎಂ ಮರವಂತೆ

ಕ್ಷಣ ಮಾತ್ರದಲ್ಲಿ ಬೆಂಕಿಯ ಜ್ವಾಲೆ ದೊಡ್ಡದಾಯಿತು. ಅಲ್ಲಿದ್ದ ಮೀನುಗಾರರು ಹಾಗೂ ಕಾರ್ಮಿಕರು ಇದರಿಂದ ಭಯಗೊಂಡರು. ಕೆಲವರು ಅಲ್ಲಿಂದ ಓಡಲು ಶುರು ಮಾಡಿದರು. ಸಿಲೆಂಡರ್ ಬಳಿಯಿದ್ದ ಮೀನುಗಾರಿಕಾ ಬಲೆ ಸಹ ಸುಟ್ಟಿತು. ಈ ವೇಳೆ ಅಲ್ಲಿದ್ದ ಕೆಲವರು ಒದ್ದೆ ಗೋಣಿಚೀಲವನ್ನು ಸಿಲೆಂಡರ್’ಗೆ ಹಾಕಿದರು. ಆದರೂ ಬೆಂಕಿ ಕಡಿಮೆ ಆಗಲಿಲ್ಲ.
ಕೊನೆಗೆ ಬೋಟ್ ಮಾಲಕ ಸಿಲೆಂಡರನ್ನು ಸಮುದ್ರಕ್ಕೆ ಎಸೆದಿದ್ದು, ಬೆಂಕಿ ಕ್ರಮೇಣ ಕಡಿಮೆಯಾಯಿತು. ಮೀನುಗಾರರು ನಿಟ್ಟುಸಿರು ಬಿಟ್ಟರು.