Tag Archives: sagaranews.com

ಮೀನುಗಾರಿಕ ಸಚಿವರ ವಿರುದ್ಧ ಈಶ್ವರ್ ಮಲ್ಪೆ ಅಕ್ರೋಶ ದೇಹ ಪತ್ತೆ ಹಚ್ಚಲು ಹೆಲಿಕಾಪ್ಟ‌ರ್ ನೆರವು ಸಂತೃಪ್ತ ಕುಟುಂಬದವರಿಗೆ ಆರ್ಥಿಕ ನೆರವು ಕುಂದಾಪುರ ತಾಲೂಕಿನ ಗಂಗ್ಗೊಳ್ಳಿ ಲೈಟ್ ಹೌಸ್ನ ಸುಮಾರು 58ಪ್ರಾಯದ ವ್ಯಕ್ತಿ ಬೋಟ್ ನಲ್ಲಿ  ಮೀನುಗಾರಿಕೆ ಮಾಡುವಾಗ ಆಯತಪ್ಪಿ  ಜನವರಿ2ರಂದು ನೀರಿಗೆ ಬಿದ್ದಿದ್ದರಿಂದ  ಇನ್ನು ಮೃತ ದೇಹ ಪತ್ತೆ ಆಗದೆ ಇರುದರಿಂದ ಆಕ್ರೋಶ ಗೊಂಡ ಈಶ್ವರ್ ಮಲ್ಪೆಯವರು ಮೀನುಗಾರಿಕೆ ಸಚಿವರನ್ನು ತರಾಟೆಗೆ ತೆಗೆದುಕೊಂಡರು,ಈಗಾಗಲೇ ಹಲವು ಬೋಟ್ ಗಳು ಮೃತ ದೇಹ ಹುಡುಕಲು  ರಾತ್ರಿಯೆನ್ನದೆ ಕಾರ್ಯಾಚರಣೆ ನಡೆಸಿ 8ದಿನ ಕಳೆದರು ಬಡಾ ಮೀನುಗಾರನ ಮೃತದೇಹ ಸಿಗದೇ …

Read More »

ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಒಕ್ಕೂಟ ಇದರ ನೇತೃತ್ವದಲ್ಲಿ

ರಾಷ್ಟ್ರೀಯ ಹೆದ್ದಾರಿ ತಡೆದು ಬ್ರಹತ್ ಪ್ರತಿಭಟನೆ ಒಕ್ಕೂಟದ ಅಧ್ಯಕ್ಷ ನಾಗೇಶ್ ಖಾರ್ವಿ ಬೆಳಕು ಮತ್ತು ಬುಲ್ ಟ್ರಾಲ್ ನಿಯಂತ್ರಿಸುವ  ಪರಿಣಾಮ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಬದುಕು ಬರಡಂತಾಗಿದೆ, ಹಿಗಾಗಿ ಬೆಳಕು ಮೀನುಗಾರಿಕೆಯನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ  ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ಇಂದು ಮರವಂತೆ ಬೀಚ್ನಲ್ಲಿ ಪ್ರತಿಭಟನೆ ನಡೆಸಿದರು, ಒಕ್ಕೂಟದ ಅಧ್ಯಕ್ಷರಾದ ನಾಗೇಶ್ ಖಾರ್ವಿ ಮಾತನ್ನಾಡಿ ಬೈಟ್ 1 ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾನೂನುನಲ್ಲಿ ಉಲ್ಲೇಖ ಬಿದ್ದರು ಅಧಿಕಾರಿಗಳು ಮೌನ ವಹಿಸಿ ಪರೊಕ್ಷವಾಗಿ ಬೆಳಕು ಮೀನುಗಾರಿಕೆಗೆ ಸಹಕರಿಸುತ್ತಿದ್ದಾರೆ, ಈಗಾಗಲೇ …

Read More »

ವರ್ಷಂಪ್ರತಿ ನಡೆಯುವ ಸಾಮೂಹಿಕ ಸತ್ಯನಾರಾಯಣ ಪೂಜೆ ವರಾಹ ದೇವಸ್ಥಾನದಲ್ಲಿ ನಡೆಯಿತು

ಬೈಂದೂರು ತಾಲೂಕಿನ ಮರವಂತೆ ಶ್ರೀರಾಮ ಮಂದಿರ ಮೀನುಗಾರ ಸೇವಾ ಸಮಿತಿ ಯಿಂದ ವರ್ಷಂಪ್ರತಿ ನಡೆಯುವ ಸತ್ಯನಾರಾಯಣ ಪೂಜೆ ಈಬಾರಿ ವಿಜೃಂಭಣೆಯಿಂದ ನಡೆಯಿತು ಮರವಂತೆ 30 ದೋಣಿಯ ಯುವರ್ ದಂಪತಿಗಳು ಸತ್ಯನಾರಾಯಣ ಪೂಜೆಯಲ್ಲಿ ಬಾಗಿಯಾಗಿ ಶ್ರೀರಾಮ ಮಂದಿರ ಮೀನುಗಾರ ಸೇವಾ ಸಮಿತಿಯ ಅಧ್ಯಕ್ಷ ರಾದ ಬಿ ಸುರೇಶ್ ಖಾರ್ವಿ ಮತ್ತು ಬಿ ವೆಂಕಟರಮಣ ಖಾರ್ವಿಮತ್ತು ಸರ್ವ ಸದಸ್ಯರ ನೇತ್ರತ್ವದಲ್ಲಿ ವರಾಹ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ ಮತ್ತು ಸಾರ್ವಜನಿಕ  ಮಹಾ ಅನ್ನಸಂತರ್ಪಣೆ ನಡೆಯಿತು ಈ ಸಂದರ್ಭದಲ್ಲಿ ಶ್ರೀರಾಮ ಮಂದಿರ ಮೀನುಗಾರ ಸೇವಾ ಸಮಿತಿಯ ಅಧ್ಯಕ್ಷ ರಾದ ಬಿ …

Read More »

ಹಕ್ಕಾಡಿಗೆ ಒಲಿದ ಮರವಂತೆ ಬಡಾಕೆರೆ ಸೊಸೈಟಿ

  ಭದ್ರ ಕೊಟೆಯನ್ನು ಒಡೆದ ಹಕ್ಕಾಡಿ ಜಗದೀಶ್ ಪೂಜಾರಿ ಬೈಂದೂರು ತಾಲೂಕಿನ ಮರವಂತೆ ಬಡಾಕೇರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಎರಡು ತಂಡಗಳ ನಡುವೆ ಜಟಾಪಟಿಯಲ್ಲಿ ಹಕ್ಕಾಡಿ ಜಗದೀಶ್ ಪೂಜಾರಿ ತಂಡ ಬಾರಿ ಗೆಲುವುನೊಂದಿಗೆ ಸೊಸೈಟಿಯ ಗದ್ದುಗೆಯನ್ನು ಹಿಡಿದಿದೆಸೊಲನ್ನೆ ಕಾಣಾದ ರಾಜು ಪೂಜಾರಿಯ ತಂಡ, ಇಂದು ಮತದಾರರು ಹದಿಮೂರು ಅಭ್ಯರ್ಥಿಗಳೊಂಡ ಜಗದೀಶ್ ಪೂಜಾರಿ ತಂಡ ಬಾರಿ ಗೆಲುವುನೊಂದಿಗೆ ಹೊರಹೊಮ್ಮಿದ್ದಾರೆ , ಮರವಂತೆ ಬಡಾಕೆರೆ ಸೊಸೈಟಿ ಯ ಆಡಳಿತ ರಾಜು ಪೂಜಾರಿಯವರ  ಮೂರು ದಶಕಗಳ ನಂತರ ಕೈ ತಪ್ಪಿ ಇಂದು ಮತದಾರರು ಹೊಸ ಮುಖಗಳಿಗೆ …

Read More »

ಶ್ರೀ ರಾಮ ಕೋಟೇಶ್ವರ ಕಲಾ ಸಂಘ-ಕೋಟೇಶ್ವರ ಇವರಿಂದ ಮಹಾ ಶಿವರಾತ್ರಿಯ ಪ್ರಯುಕ್ತ 2025ರ ಫೆ.26 ರಂದು ನಡೆಯಲಿರುವ “ಮಹಾ ಶಿವ ಗಂಗಾರತಿ – ಸಹಸ್ರಾರತಿ” ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಬಿಡುಗಡೆ

ಕುಂದಾಪುರ:- ಶ್ರೀ ರಾಮ ಕೋಟೇಶ್ವರ ಕಲಾ ಸಂಘ-ಕೋಟೇಶ್ವರ ಇವರಿಂದ ಮಹಾ ಶಿವರಾತ್ರಿಯ ಪ್ರಯುಕ್ತ 2025ರ ಫೆ.26 ರಂದು ನಡೆಯಲಿರುವ “ಮಹಾ ಶಿವಗಂಗಾರತಿ – ಸಹಸ್ರಾರತಿ” ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಬಿಡುಗಡೆ ಸಮಾರಂಭವು ಡಿ.13 ರಂದು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಗೌರವಾಧ್ಯಕ್ಷರಾದ ರಾಮಚಂದ್ರ ವರ್ಣ ಹಂಗಳೂರು, ಅಧ್ಯಕ್ಷರಾದ ಬಿ.ಜಿ. ಸೀತಾರಾಮ ಧನ್ಯ, ರಮೇಶ್ ಪುತ್ರನ್, ಜಯಾನಂದ ಖಾರ್ವಿ, ಕೋಟಿಲಿಂಗೇಶ್ವರ ದೇವಸ್ಥಾನದ ಪ್ರಧಾನ ತಂತ್ರಿಗಳಾದ ಪ್ರಸನ್ನ ಕುಮಾ‌ರ್ ಐತಾಳರು ಉಪಸ್ಥಿತರಿದ್ದರು.

Read More »

Today

ಭಯದ ರಂಪಾಟ ನಡೆಸಿದ ಮಾನಸಿಕ ಅಸ್ವಸ್ಥ ; ವಿಶುಶೆಟ್ಟಿಯಿಂದ ರಕ್ಷಣೆ ಉಡುಪಿ ಡಿ.11 ಉಡುಪಿಯ ಕಲ್ಪನಾ ಟಾಕೀಸ್ ನ ಮುಖ್ಯ ರಸ್ತೆಯಲ್ಲಿ ಮುಂಭಾಗದಲ್ಲಿ ಯುವಕನೊಬ್ಬ ಭೀಕರ ಮಾನಸಿಕ ಅಸ್ವಸ್ಥತೆಗೆ ಒಳಗಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು ರಾತ್ರಿಯ ಹೊತ್ತು ಭಯದ ವಾತಾವರಣ ಸೃಷ್ಟಿಸಿದ್ದ. ಮಾತನಾಡಿಸುವ ಸಂದರ್ಭದಲ್ಲಿ ಹಲ್ಲೆ ನಡೆಸಿ ತಪ್ಪಿಸಿ ಓಡಿ ಹೋಗಲು ಪ್ರಯತ್ನಿಸುತ್ತಿದ್ದ. ದುರಂತ ಅರಿತ ಸಾರ್ವಜನಿಕರು ಈ ಬಗ್ಗೆ ಪೊಲೀಸ್‌ ಇಲಾಖೆಗೆ ದೂರು ನೀಡಿದ್ದು, ಪೊಲೀಸರ ವಿನಂತಿಯ ಮೇರೆಗೆ ವಿಶು ಶೆಟ್ಟಿಯವರು ಬಂದು ಸಾರ್ವಜನಿಕರ ಸಹಾಯದಿಂದ ರಕ್ಷಿಸಿ ಬಾಳಿಗ ಆಸ್ಪತ್ರೆಗೆ ದಾಖಲಿಸುವ ಮುಖಾಂತರ …

Read More »

ಕೋಟ ಠಾಣಾ ವ್ಯಾಪ್ತಿಯಲ್ಲಿ ಅಪಘಾತಕ್ಕೆ ಒಳಗಾದ  ಹೊರರಾಜ್ಯದ ಕಾರ್ಮಿಕ

ಚಿಕೆತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಸೇರಿ ವಾಪಸ್ಸಾದ ರೋಗಿ ಈ ವ್ಯವಸ್ಥೆಯಾನ್ನು ಖಂಡಿಸಿದ ವಿಷು ಶೆಟ್ಟಿ. ಕೋಟ ಠಾಣಾ ವ್ಯಾಪ್ತಿಯಲ್ಲಿ ಹೊರರಾಜ್ಯದ ಕಾರ್ಮಿಕ ಯುವಕನೊಬ್ಬನಿಗೆ ಅಪಘಾತವಾಗಿ ಹೊಟ್ಟೆಯ ಭಾಗಕ್ಕೆ ತೀವ್ರವಾಗಿ ಪೆಟ್ಟಾಗಿತ್ತು. ತೀವ್ರತೆಯನ್ನು ಅರಿತ ಖಾಸಗಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಸಾಕ್ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆ ವಾರ್ಡಗಳು ದುರಸ್ತಿಯಲ್ಲಿದೆ ಎಂಬ ಕಾರಣಕ್ಕಾಗಿ ಅಪಘಾತ ಒಳಗಾದ ಯುವಕನನ್ನು ಪುನಹ ಉಡುಪಿ ಜಿಲ್ಲೆಗೆ ವಾಪಸು ಕಳುಹಿಸಿದ ಘಟನೆ ನಡೆದಿದೆ. ! ಸದ್ಯ ಈ ಯುವಕನಿಗೆ ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲ್‌ …

Read More »

ಕೋಟ ಠಾಣಾ ವ್ಯಾಪ್ತಿಯಲ್ಲಿ ಅಪಘಾತಕ್ಕೆ ಒಳಗಾದ ಹೊರರಾಜ್ಯದ ಕಾರ್ಮಿಕ,   ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡದ ವೈದ್ಯರ ಬಗ್ಗೆ ಅಸಮಾಧಾನ ತೋರಿದ ಸಮಾಜ ಸೇವಕ  ವಿಷು ಶೆಟ್ಟಿ

ಕೋಟ ಠಾಣಾ ವ್ಯಾಪ್ತಿಯಲ್ಲಿ ಹೊರರಾಜ್ಯದ ಕಾರ್ಮಿಕ ಯುವಕನೊಬ್ಬನಿಗೆ ಅಪಘಾತವಾಗಿ ಹೊಟ್ಟೆಯ ಭಾಗಕ್ಕೆ ತೀವ್ರವಾಗಿ ಪೆಟ್ಟಾಗಿತ್ತು. ತೀವ್ರತೆಯನ್ನು ಅರಿತ ಖಾಸಗಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಸಾಕ್ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆ ವಾರ್ಡಗಳು ದುರಸ್ತಿಯಲ್ಲಿದೆ ಎಂಬ ಕಾರಣಕ್ಕಾಗಿ ಅಪಘಾತ ಒಳಗಾದ ಯುವಕನನ್ನು ಪುನಹ ಉಡುಪಿ ಜಿಲ್ಲೆಗೆ ವಾಪಸು ಕಳುಹಿಸಿದ ಘಟನೆ ನಡೆದಿದೆ. ಸದ್ಯ ಈ ಯುವಕನಿಗೆ ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲ್‌ ಪಾಡಿ ಅವರು ತಮ್ಮಿಂದ ಆದಷ್ಟು ಸಹಾಯ ಮಾಡುತ್ತಿದ್ದಾರೆ..ವೆಸ್ಲಾಕ್ ಆಸ್ಪತ್ರೆ ವಾರ್ಡುಗಳು ದುರಸ್ತಿಯಲ್ಲಿದ್ದರೆ ಅದಕ್ಕೆ ಬದಲಿ ವ್ಯವಸ್ಥೆ …

Read More »

ಕ್ಷೇತ್ರ ಮಹಾತ್ಮಗಳ ಕೃತಿ ಬ್ರಹ್ಮ ಬಿರುದು ; ಡಾ ಬಸವರಾಜ್ ಶೆಟ್ಟಿಗಾರ್

ಶ್ರೀಯುತ ಡಾ… ಬಸವರಾಜ್‌ ಶೆಟ್ಟಿಗಾ‌ರ್ ಇವರಿಗೆ. ಕ್ಷೇತ್ರ ಮಹಾತ್ಮಗಳ ಕೃತಿ ಬ್ರಹ್ಮ ಬಿರುದು ನೀಡಲಾಯಿತು … ಶ್ರೀಯುತರು ಈಗಾಗಲೇ. 68 ಪ್ರಸಂಗಗಳನ್ನು ಬರೆದಿದ್ದು… ಅದರಲ್ಲಿ 48ನೇ ಕ್ಷೇತ್ರ ಮಹಾತ್ಮ ಪ್ರಸಂಗ.. ಕಳವಾಡಿ ಮಾರಿಕಾಂಬ ಕ್ಷೇತ್ರ ಮಹಾತ್ಮ… ಪ್ರಸಂಗ ಆಗಿರುತ್ತದೆ… ಗಣ್ಯರ ಉಪಸ್ಥಿತಿಯಲ್ಲಿ ಈ ಒಂದು ಪ್ರಸಂಗ ಲೋಕಾರ್ಪಣೆಯಾಗಿದ್ದು ಈ ಒಂದು ಕಾರ್ಯಕ್ರಮದಲ್ಲಿ ಊರ ಪರ ಊರ ಗಣ್ಯರು ಕ್ಷೇತ್ರದ ಶಾಸಕರು ಪಂಚ ಮೇಳಗಳ ಯಜಮಾನರು ಹಾಗೂ ಸದಾಕಾಲ ಕ್ಷೇತ್ರದ ಅಭಿವೃದ್ಧಿಗೆ. ಸಹಕರಿಸುವ ಮಹನೀಯರು ಪಾಲ್ಗೊಂಡಿದ್ದರು . ಕಾರ್ಯಕ್ರಮದ ನಂತರ ಅದ್ದೂರಿಯ ಯಕ್ಷಗಾನ ಪ್ರದರ್ಶನ ಕೂಡ …

Read More »

ಶಿರೂರು ಕೊಟ್ಟಿಗೆಗೆ ಬೆಂಕಿ ತಗುಲಿ ಅಪಾರ ಹಾನಿ

ಬೈಂದೂರು ;ಶಿರೂರು ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದ ಘಟನೆ ಶಿರೂರು ಸಮೀಪದ ದೊಂಬೆ ಬೇಲೆಮನೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.ಇಲ್ಲಿನ ಶೇಷ ಮಾಸ್ಟ‌ರ್ ಮನೆ ಸಮೀಪದ ಕೊಟ್ಟಿಗೆಗೆ ಬುಧವಾರ 04 ಗಂಟೆ ಹೊತ್ತಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ್ಡಿದ್ದು,ಸಮುದ್ರ ಸಮೀಪ ಇರುವ ಕಾರಣ ಗಾಳಿಯ ರಭಸಕ್ಕೆ ಬೆಂಕಿ ಅಧಿಕವಾಗಿದ್ದು ಬೆಂಕಿ ಕೆನ್ನಲಗೆ ಕೊಟ್ಟಿಗೆಯನ್ನು ಭಸ್ಮವಾಗಿದೆ,.ಕೊಟ್ಟಿಗೆಯಲ್ಲಿ ಹುಲ್ಲು, ಕೃಷಿ ಪರಿಕರ ಸಂಪೂರ್ಣ ಸುಟ್ಟು ಹೋಗಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ,ಕರಾವಳಿ ಕಾವಲು ಪಡೆ,ಮೆಸ್ಕಾಂ ಇಲಾಖೆ,ಪೊಲೀಸ್‌ ಅಧಿಕಾರಿಗಳು ಆಗಮಿಸಿದ್ದಾರೆ.ಸ್ಥಳೀಯರು …

Read More »