


ಶ್ರೀ ರಾಮಚಂದ್ರ ಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಯವರಿಂದ ಆಶಿರ್ವಾವಚನ ಕಾರ್ಯ ನಡೆಯಿತು,




ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರಾಜಶೇಖರ ಹೆಬ್ಬಾರ್, ಕಾರ್ಯದರ್ಶಿಯಾದ ರವಿ ಮಡಿವಾಳ, ಮತ್ತು ಇತರ ಸದಸ್ಯರು ಮತ್ತು ವರಾಹ ದೇವಸ್ಥಾನದ ಅಧ್ಯಕ್ಷರಾದ ರಾಜೇಶ್ ಹೆಬ್ಬಾರ್ ಮತ್ತು ಸಮಿತಿಯ ಪದಾಧಿಕಾರಿಗಳು, ಹಾಗೂ ಮಾಜಿ ಶಾಸಕರಾದ ಗೋಪಾಲ್ ಪೂಜಾರಿ, ರಾಜು ಪೂಜಾರಿ, ಹಕ್ಲಾಡಿ ಜಗದೀಶ್ ಪೂಜಾರಿ, ಮತ್ತು ಗಣ್ಯ ವ್ಯಕ್ತಿಗಳು ಮತ್ತು ಭಕ್ತಾದಿಗಳು ಈ ಸಮಯದಲ್ಲಿ ಉಪಸಿತರಿದ್ದರು
