ಮನೋರೋಗಿ ವ್ಯಕ್ತಿಯ ರಕ್ಷಣೆ. ಸೂಚನೆ

ಉಡುಪಿ ಮಾ.18: ಶಿರ್ವ ಠಾಣಾ ವ್ಯಾಪ್ತಿಯ ಮುದರಂಗಡಿ ಬಳಿ ಮಾರ್ಗದ ಬದಿಯಲ್ಲಿ ಸರಿಯಾದ ಆಹಾರವಿಲ್ಲದೆ ದೈಹಿಕವಾಗಿ ಬಳಲಿದ ಮನೋರೋಗಿ ವ್ಯಕ್ತಿಯನ್ನು ವಿಶು ಶೆಟ್ಟಿ ಅಂಬಲಪಾಡಿ ಸ್ಥಳೀಯರ ನೆರವಿನಿಂದ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ವ್ಯಕ್ತಿ ಶಾಂತರಾಮ್ ಶೆಟ್ಟಿ (60) ಎಂಬ ಮಾಹಿತಿ ಲಭಿಸಿದ್ದು, ಶಿರ್ವ ಠಾಣೆಗೆ ಮಾಹಿತಿ ನೀಡಲಾಗಿದೆ. ಸಂಬಂಧಿಕರು ಜಿಲ್ಲಾಸ್ಪತ್ರೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.

About Janardhana K M

Check Also

ರಕ್ಷಿಸಣೆಗೆ ಒಳಗಾದ ಯುವತಿಯನ್ನು ತಂದೆಯ ವಶ; ವಿಶು ಶೆಟ್ಟಿ

ಉಡುಪಿ ಎ.12 :- ಕಳೆದ ಮೂರು ದಿನಗಳ ಹಿಂದೆ ಕರಾವಳಿ ಬೈಪಾಸ್ ಬಳಿ ರೋದಿಸುತ್ತಿದ್ದ ಯುವತಿಯನ್ನು ವಿಶುಶೆಟ್ಟಿ ರಕ್ಷಿಸಿ ಬಾಳಿಗಾ …

Leave a Reply

Your email address will not be published. Required fields are marked *