ಉಡುಪಿ ಫೆ.18, ಎರಡು ದಿನಗಳ ಹಿಂದೆ ಪಾದಚಾರಿಯೊಬ್ಬರಿಗೆ ಬೈಕ್ ಬಡಿದು ಜಕಂಗೊಂಡ ವ್ಯಕ್ತಿ ರಸ್ತೆ ಬದಿಯಲ್ಲಿ ಏಳಲಾಗದೆ ಅಸಹಾಯಕರಾಗಿದ್ದವರನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ. ವ್ಯಕ್ತಿ ನಾರಾಯಣ ಮೊಗೇರ(58) ಕೂಲಿ ಕಾರ್ಮಿಕನಾಗಿದ್ದು ರಸ್ತೆ ದಾಟುವಾಗ ಬೈಕ್ ಬಡಿದು ಎದೆ ಹಾಗೂ ಉದರದ ಬಾಗ ಜಕಂಗೊಂಡು ನೆರವಿಗೆ ಯಾರೂ ಸ್ಪಂದಿಸದ ಕಾರಣ 2 ದಿನ ರಸ್ತೆ ಬದಿಯ ಮರದಡಿಯಲ್ಲಿ ಕಾಲ ಕಳೆದಿದ್ದಾರೆ.ಈ ಬಗ್ಗೆ ರೈಲ್ವೆ ಉದ್ಯೋಗಿ ಸದಾನಂದರಿಂದ ಮಾಹಿತಿ ಪಡೆದ ವಿಶು ಶೆಟ್ಟಿ ಉಡುಪಿಯಿಂದ ಆಂಬುಲೆನ್ಸ್ ನೊಂದಿಗೆ ತೆರಳಿ ಗಾಯಳುವನ್ನು …
Read More »ಸಾಗರ ನ್ಯೂಸ್ ವಿಶೇಷ
Forwarded
ನಾಗೂರು: ನಿಲ್ಲಿಸಿದ ಸ್ಕೂಟರಿಗೆ ಡಿಕ್ಕಿಯಾಗಿ ಕಾರು ಪಲ್ಟಿ – ಸ್ಕೂಟರ್ ಚಾಲಕನಿಗೆ ಗಂಭೀರ ಗಾಯ ಬೈಂದೂರು ತಾಲೂಕು ನಾಗೂರಿನಲ್ಲಿ ನಿಂತು ಸ್ಕೂಟರಿಗೆ ಕಾರು ಅತಿವೇಗದದಿಂದು ಬಂದು ನಿಂತ ಸ್ಕೂಟರ್ರಿಗೆ ಡಿಕ್ಕಿ ಹೊಡೆದು ಕಾರು ಮರಕ್ಕೆ ಮತ್ತು ಬದಿಯಲ್ಲಿದ್ದ ಡಿವೈಡ್ ರೈ ತಾಗಿ ಕಾರು ಪಲ್ಟಿ ಯಾಗಿದ್ದು ,ಕಾರು ಚಾಲಕ ಪರಾರಿಯಾಗಿರುತ್ತಾನೆ, ಸ್ಕೂಟರ್ ನಲ್ಲಿ ದ್ದ ಸತ್ತಿಶ್ ಖಾರ್ವಿ ಎಂಬವರಿಗೆ ಗಂಬಿರ ಗಾಯಾವಾಗಿದ್ದು ಕೂಡಲೇ ಆಸ್ಪತ್ರೆಗೆ ದಾಖಲು ಮಾಡೀದ್ದು ಸ್ಥಳಕ್ಕೆ ಬೈಂದೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
Read More »ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರ ಸಂಘ ಮರವಂತೆ ಅದರ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ಆಯ್ಕೆ ಅವಿರೋಧವಾಗಿ ನಡೆದಿದೆ.ಸಂಘದ ಅಧ್ಯಕ್ಷರಾಗಿ ಕಮಲಾಕ್ಷಿ ಖಾರ್ವಿ ಹಾಗೂ ಉಪಾಧ್ಯಕ್ಷರಾಗಿ ವನಿತಾ ಖಾರ್ವಿ ಆಯ್ಕೆಯಾಗಿದ್ದಾರೆ.
ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರ ಸಂಘ ಮರವಂತೆ ಅದರ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ಆಯ್ಕೆ ಅವಿರೋಧವಾಗಿ ನಡೆದಿದೆ.ಸಂಘದ ಅಧ್ಯಕ್ಷರಾಗಿ ಕಮಲಾಕ್ಷಿ ಖಾರ್ವಿ ಹಾಗೂ ಉಪಾಧ್ಯಕ್ಷರಾಗಿ ವನಿತಾ ಖಾರ್ವಿ ಆಯ್ಕೆಯಾಗಿದ್ದಾರೆ.ಆಶಾ ಪೂಜಾರಿ ನಾವುಂದ, ಪೂರ್ಣಿಮಾ ಮೊಗವೀರ ನಾವುಂದ,ಸವಿತಾ ಖಾರ್ವಿ ಮರವಂತೆ,ನಾಗರತ್ನ ಖಾರ್ವಿ ಮರವಂತೆ,ನೇತ್ರಾವತಿ ಪೂಜಾರಿ ನಾವುಂದ,ಶೈಲಜಾ ಖಾರ್ವಿ ಮರವಂತೆ,ವಿಜಯದಾಸ್ ಮರವಂತೆ,ಸುಜಾತ ಪೂಜಾರಿ ನಾವುಂದ,ನಬೀಸಾ ನಾವುಂದ ಆಯ್ಕೆಯಾಗಿದ್ದಾರೆ.ಚುನಾವಣಾ ಅಧಿಕಾರಿಯಾಗಿ ಕೃಷಿ ಅಧಿಕಾರಿ ಗಾಯಿತ್ರಿ ದೇವಿ ಎಸ್ ಭಾಗವಹಿಸಿದ್ದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶ್ರೀನಿವಾಸ ಅಡಿಗ ಉಪಸ್ಥಿತರಿದ್ದರು.
Read More »ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರ ಸಂಘ ಮರವಂತೆಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ಕಮಲಾಕ್ಷಿ ಖಾರ್ವಿ
ವರದಿ; ಜನಾರ್ದನ ಮರವಂತೆ ಬೈಂದೂರು:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರ ಸಂಘ ಮರವಂತೆ ಇದರ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಸಂಘದ ನೂತನ ಅಧ್ಯಕ್ಷರಾಗಿ ಕಮಲಾಕ್ಷಿ ಖಾರ್ವಿ ಹಾಗೂ ಉಪಾಧ್ಯಕ್ಷರಾಗಿ ವನಿತಾ ಖಾರ್ವಿ ಆಯ್ಕೆಯಾಗಿದ್ದು. ಆಶಾ ಪೂಜಾರಿ ನಾವುಂದ, ಪೂರ್ಣಿಮಾ ಮೊಗವೀರ ನಾವುಂದ,ಸವಿತಾ ಖಾರ್ವಿ ಮರವಂತೆ,ನಾಗರತ್ನ ಖಾರ್ವಿ ಮರವಂತೆ,ನೇತ್ರಾವತಿ ಪೂಜಾರಿ ನಾವುಂದ,ಶೈಲಜಾ ಖಾರ್ವಿ ಮರವಂತೆ,ವಿಜಯದಾಸ್ ಮರವಂತೆ,ಸುಜಾತ ಪೂಜಾರಿ ನಾವುಂದ,ನಬೀಸಾ ನಾವುಂದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.ಚುನಾವಣಾ ಅಧಿಕಾರಿಯಾಗಿ ಕೃಷಿ ಅಧಿಕಾರಿ ಗಾಯಿತ್ರಿ ದೇವಿ ಎಸ್ ಭಾಗವಹಿಸಿದ್ದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶ್ರೀನಿವಾಸ ಅಡಿಗ, ಸಂಘದ …
Read More »ಸರಕಾರಿ ಬಸ್ಸಿನಿಂದ ಇಳಿಯುವಾಗ ಆಯತಪ್ಪಿ ಬಿದ್ದ ಮಹಿಳೆ : ಜಿಲ್ಲಾ ಆಸ್ಪತ್ರೆಗೆ ಅದೇ ಬಸ್ಸಿನಲ್ಲಿ ದಾಖಲಿಸಿದ ವಿಶು ಶೆಟ್ಟಿ
ಉಡುಪಿ : ಪುತ್ತೂರು ಬಳಿ ಸರಕಾರಿ ಬಸ್ ನಿಂದ ಕೆಳಗಿಳಿಯುವ ಸಂದರ್ಭದಲ್ಲಿ ಪ್ರಯಾಣಿಕ ಮಹಿಳೆಯೋರ್ವರು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆದಿದ್ದು. ವಿಷಯ ತಿಳಿದ ಸಮಾಜ ಸೇವಕ ವಿಶು ಶೆಟ್ಟಿ ಅವರು ಗಾಯಾಳು ಮಹಿಳೆಯನ್ನು ಅದೇ ಬಸ್ನ ಮೂಲಕ ಕರೆ ತಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಸೋಮವಾರ ನಡೆದಿದೆ . ಮಹಿಳೆಯನ್ನು ಉಡುಪಿ ಹನುಮಂತ ನಗರದ ನಿವಾಸಿ ಶಾಂತಾ (55,) ಎಂದು ಗುರುತಿಸಲಾಗಿದೆ. ಮಹಿಳೆ ರಕ್ಷಣಾ ವೆಳೆಯಲ್ಲಿ ಸಮಯ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದು, ಆಕೆಯ ಬಲತೋಳಿನ ಮೂಳೆ ಸಂಪೂರ್ಣ ಮುರಿದಿರುತ್ತದೆ. ವೈದ್ಯರು …
Read More »ಕ್ಯಾನ್ಸರ್ ರೋಗಿಗೆ ಸಿಗದ ಸಂಬಂಧಿಕರ ಸ್ಪಂದನೆ; ಆಶ್ರಯ ನೀಡಿದ ಗೊರಟಿ ಆಸ್ಪತ್ರೆಯ ಕ್ಯಾನ್ಸರ್ ಸಲಹಾ ಕೇಂದ್ರ.;ವಿಶು ಶೆಟ್ಟಿ
ಉಡುಪಿ: ಜ.25, ತಿಂಗಳ ಹಿಂದೆ ಮುಖದಲ್ಲಿ * ಹುಣ್ಣಾಗಿ ಹುಳಗಳಿಂದ ಕೂಡಿದ ಕ್ಯಾನ್ಸರ್ ರೋಗಿಯನ್ನು ವಿಶು ಶೆಟ್ಟಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಇದೀಗ ಆಸ್ಪತ್ರೆಯಿಂದ ಬಿಡುಗಡೆಗೊಂಡ ರೋಗಿಗೆ ಸಂಬಂಧಿಕರ ಸ್ಪಂದನೆ ಸಿಗದಿರುವುದರಿಂದ ವಿಶು ಶೆಟ್ಟಿ ರೋಗಿಯನ್ನು ಕಲ್ಯಾಣ್ ಪುರದ ಕ್ಯಾನ್ಸರ್ ಸಲಹಾ ಕೇಂದ್ರ, ಗೊರಟಿ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.ರೋಗಿ ವಾಸುದೇವ ಗೌಡ (55) ಸುಳ್ಯ ಮೂಲದವರು ಸಂಬಂಧಿಕರ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿಯೂ ಪತ್ತೆಯಾಗಲಿಲ್ಲ. ರೋಗಿಗೆ ಕ್ಯಾನ್ಸರ್ ರೋಗ ಉಲ್ಬಣಗೊಂಡು ಮುಖ ಹುಣ್ಣಾಗಿ ತೀವ್ರ ಉಲ್ಬಣಗೊಂಡಿತ್ತು . ಆಸ್ಪತ್ರೆಯಿಂದ ಬಿಡುಗಡೆಗೊಂಡ ರೋಗಿಗೆ ಪುನರ್ವಸತಿ ಹಾಗೂ …
Read More »ಭಟ್ಕಳ್ ಮೂಲದ ದುಃಖಿಸುತ್ತಿದ್ದ ಮಹಿಳೆಯ ರಕ್ಷಣೆ ; ವಿಶು ಶೆಟ್ಟಿ
ಉಡುಪಿ. ಜ.22 :- ಉಡುಪಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಮಹಿಳೆಯೊಬ್ಬರು ಉಳಿಯಲು ಅವಕಾಶ ಮಾಡಿಕೊಡಿ ಎಂದು ವಿನಂತಿಸುತ್ತಾ, ದುಃಖಿಸುತ್ತಿದ್ದ ಮಹಿಳೆಯನ್ನು ವಿಶುಶೆಟ್ಟಿಯವರು ರಕ್ಷಿಸಿ ಸಖಿ ಸೆಂಟರಿಗೆ ದಾಖಲಿಸಿದ್ದಾರೆ. ಮಹಿಳೆ ಮೂಲತಃ ಭಟ್ಕಳದ ಜಯಂತಿ(40ವರ್ಷ) ಕೌಟುಂಬಿಕ ಕಲಹದಿಂದ ಹೆದರಿ ಮನೆಬಿಟ್ಟು ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಹಿಳಾ ಠಾಣೆಗೆ ಮಾಹಿತಿ ನೀಡಲಾಗಿದೆ. ಸಂಬಂಧಪಟ್ಟವರು ಸಖಿ ಸೆಂಟರ್ ಸಂಪರ್ಕಿಸುವಂತೆ ವಿಶುಶೆಟ್ಟಿಯವರು ವಿನಂತಿಸಿದ್ದಾರೆ.
Read More »ಕುಟುಂಬ ಸೇರಿದ ಬಿಹಾರ ಮೂಲದ ಮಹಿಳೆ : ಮುಗಿಲು ಮುಟ್ಟಿದ ಕುಟುಂಬಸ್ಥರ ಸಂತೋಷದ ಆಕ್ರಂದನ ;ವಿಶು ಶೆಟ್ಟಿ
ಸಾರಥ್ಯದಲ್ಲಿ ; ಜನಾರ್ದನ ಮರವಂತೆ ಉಡುಪಿ ಜ.22: ಕಳೆದ 2 ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥ ಬಿಹಾರದ ಮಹಿಳೆ ತನ್ನ ಕುಟುಂಬ ತೊರೆದಿದ್ದು ಬೀದಿಪಾಲಾಗಿ ಇದೀಗ ಮರಳಿ ಕುಟುಂಬಕ್ಕೆ ಸೇರಿದಾಗ ಕುಟುಂಬದ ಸಂತೋಷದ ಆಕ್ರಂದನ ಮುಗಿಲು ಮುಟ್ಟಿತ್ತು. ಕಳೆದ ವರ್ಷ ಉಡುಪಿ ನಗರದ ಬೀದಿಯಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಮಂಜೇಶ್ವರದ ಶ್ರೀ ಸಾಯಿ ಸೇವಾಶ್ರಮಕ್ಕೆ ದಾಖಲಿಸಿದ್ದು ಚಿಕಿತ್ಸೆಗೆ ಸ್ಪಂದಿಸಿ ತನ್ನ ಊರಾದ ಬಿಹಾರದ ಮಾಹಿತಿ ನೀಡಿ ಕುಟುಂಬ ಸೇರುವಲ್ಲಿ ಯಶಸ್ವಿಯಾಗಿದ್ದಾರೆ ಮಹಿಳೆ ರಮಾದೇವಿ ಆಶ್ರಮದ ಚಿಕಿತ್ಸೆಯ ಜೊತೆಗೆ ದೈನಂದಿನ …
Read More »ಆಮಂತ್ರಣ ಪತ್ರಿಕೆ ಬಿಡುಗಡೆ
ದಿನಾಂಕ: 31/01/2025 ನೇ ಶುಕ್ರವಾರದಂದು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಅಭಾರಿ ಸೇವೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸತೀಶ್ ಶೆಟ್ಟಿ, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷರಾದ ಬಿ.ನಾಗೇಶ್ ಖಾರ್ವಿ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ನಾರಾಯಣ ಖಾರ್ವಿ, ಜನಾರ್ಧನ ಪೂಜಾರಿ,ದೇವಸ್ಥಾನದ ಅರ್ಚಕರಾದ ಸಂದೇಶ್ ಭಟ್, ಸಂಘದ ಉಪಾಧ್ಯಕ್ಷರಾದ ತಿಮ್ಮಪ್ಪ ಖಾರ್ವಿ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಖಾರ್ವಿ,ಜೊತೆ …
Read More »ಅಭಾರಿ ಸೇವೆ ರಾಣಿ ಬಲೆ ಮೀನುಗಾರರ ಒಕ್ಕೂಟದ ವತಿಯಿಂದ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ
ಬೈಂದೂರು ತಾಲೂಕು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಾಣಿ ಬಲೆ ಒಕ್ಕೂಟದ ವತಿಯಿಂದ ತಾ -31-1-25ರಂದು ಶುಕ್ರವಾರ ಬೆಳಿಗ್ಗೆ 8ಗಂಟೆಗೆ ಚಂಡಿಕಾ ಹೋಮ ಮತ್ತು ಅಭಾರಿ ಸೇವೆ ನಡೆಯಲ್ಲಿದ್ದು ಮತ್ತು ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ ಈ ಎಲ್ಲಾ ಕಾರ್ಯಕ್ರಮಕ್ಕೆ ಸದ್ಭಕ್ತರಾದ ತಾವೆಲ್ಲರೂ ಶ್ರೀ ದೇವಿಯ ಕಾರ್ಯಕ್ಕೆ ಪಾಲ್ಗೊಳ್ಳಬೇಕಾಗಿ ವಿನಂತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ರಾಣಿ ಬಲೆ ಒಕ್ಕೂಟ ಮತ್ತು ಸಮಸ್ತ ಉಪ್ಪುಂದ ಮೀನುಗಾರರು
Read More »