ಸಾಗರ ನ್ಯೂಸ್ ವಿಶೇಷ

ನಿರಂತರ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ತತ್ತರಿಸಿದ ವಾಸುದೇವ ಮೊಗವೀರ ಕುಟುಂಬ

ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ವಾಸುದೇವ ಮೋಗವೀರರವರ ಮನೆಗೆ ಮಳೆ ನೀರು ನುಗ್ಗಿದ ಕಾರಣ ಇಡಿ ಕುಟುಂಬವೇ ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ಬಂದಿದೆ. ವಾಸುದೇವ ಮೊಗವೀರರವರ ಮನೆ ಹತ್ತಿರ ನೀರು ಹೋಗುವ ಚರಂಡಿ ಇದ್ದು  ಸಮರ್ಪಕವಾಗಿ ನೀರು ಹೋಗದ ಕಾರಣ ಮತ್ತು ಇವರ ಜಾಗ ತಗ್ಗು ಪ್ರದೇಶಗಳಾಗಿರುವುದರಿಂದ ಚರಂಡಿ ನೀರು ಇವರ ಹಿತ್ತಲೆಗೆ ನುಗ್ಗಿ ಮನೆಯ ಚಾವಡಿಯ ತನಕ ನೀರು ತುಂಬಿಕೊಂಡಿರುತ್ತದೆ,  ಈಗಾಗಲೇ ಪಂಪ್ಸೆಟ್ ಬಳಕೆಯನ್ನು ಮಾಡಿದ್ದು  ಧಾರಾಕಾರವಾಗಿ ಸುರಿತ್ತಿರುವ ಮಳೆಯಿಂದ ತತ್ತರಿಸಿದ ವಾಸುದೇವ ಮನೆಯವರು ಮನೆ ಬಿದ್ದು ಹೋಗೋ ಪರಿಸ್ಥಿತಿ ಉಂಟಾಗಿದ್ದು …

Read More »

ಮರವಂತೆ ಮೀನುಗಾರರ ಸಹಕಾರ ಸಂಘ ನಿಯಮಿತ ಮರವಂತೆ ಇದರ 23-24 ನೇ ಸಾಲಿನ ಸರ್ವ ಸದಸ್ಯರ 82ನೇ ವಾರ್ಷಿಕ ಮಹಾಸಭೆ

ಬೈಂದೂರು ತಾಲೂಕು ಮರವಂತೆ ಮೀನುಗಾರರ ಸಹಕಾರ ಸಂಘ ನಿಯಮಿತ ಮರವಂತೆ ಇದರ23-24 ನೇ ಸಾಲಿನ ಸರ್ವ ಸದಸ್ಯರ 82ನೇ ವಾರ್ಷಿಕ ಮಹಾಸಭೆಯು  ಮರವಂತೆ ಮೀನುಗಾರರ ಸಹಕಾರ ಸಮುದಾಯ ಭವನದಲ್ಲಿ ಪ್ರವೀಣ ಇವರ ಅಧ್ಯಕ್ಷತೆಯಲ್ಲಿ ನಡೆಯಿತು ಅಧ್ಯಕ್ಷರ ಆಸನ ಸ್ವೀಕಾರ ಸ್ವಾಗತ ಭಾಷಣ ಹಾಗೂ ಸಭೆಯ ಸೂಚನ ಪತ್ರ, ವಾರ್ಷಿಕ ವರದಿ ನ್ಯೂನತೆಗೆ ತಯಾರಿಸಲಾದ ಅನುಪಾಲನ ವರದಿ ಅಂದಾಜು ಬಜೆಟು ಮುಖ್ಯ ಕಾರ್ಯನಿರ್ವಾಣಾಧಿಕಾರಿ ಗಂಗಾಧರ ಇವರು ನೆರವೇರಿಸಿದರು, ಸಂಘದ ಅಂದಾಜು ಬಜೆಟನ್ನು ಸಂಸ್ಥೆಯ ಸಿಬ್ಬಂದಿಯಾದ ದಿಲೀಪ್ ಖಾರ್ವಿ ರವರು ಓದಿ ಹೇಳಿದರು 2023-24 ನೇ ಸಾಲಿನ …

Read More »

ಬೈಂದೂರು : ಮಾವಿನಕಟ್ಟೆ ಜನತಾ ಕಾಲೋನಿ ರಸ್ತೆ ಚರಂಡಿ ಅವ್ಯವಸ್ಥೆ. ಮನೆ ಬೀಳುವ ಸ್ಥಿತಿ

ಬೈಂದೂರು: ಉಡುಪಿ ಜಿಲ್ಲೆ ಕುಂದಾಪುರತಾಲ್ಲೂಕು ವ್ಯಾಪ್ತಿಯ ಗುಜ್ಜಾಡಿ ಗ್ರಾಮ ಪಂಚಾಯಿತಿನ ಮಾವಿನ ಕಟ್ಟೆ ನಾಯಕವಾಡಿ ಜನತಾ ಕಾಲೋನಿ ಮುಳ್ಳಿಕಟ್ಟೆ ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು, ದಿನನಿತ್ಯ ನೂರಾರು ಶಾಲೆಗೆ ಹೋಗುವ ಮಕ್ಕಳು ಹಾಗೂ ಮೀನುಗಾರಿಕೆ ಕೆಲಸಕ್ಕೆ ಹೋಗುವರು, ಮತ್ತು ಜನತಾ ಕಾಲೋನಿಯ ಗಂಡಸರು ಮಹಿಳೆಯರು ಕೆಲಸಕ್ಕೆ ಹೋಗಿ ಬರುವ ರ ಮುಖ್ಯರಸ್ತೆ ಇದಾಗಿದೆ, ಹೌದು ಗುಜ್ಜಾಡಿ ಗ್ರಾಮ ಪಂಚಾಯತ್ ಸಂಬಂಧಿಸಿದ ಈ ರಸ್ತೆ ಭಾಗದಲ್ಲಿ ದೊಡ್ಡ ದೊಡ್ಡ ಮರಗಳಿಂದ ಕುಡಿದ ಹಾಡಿಗಳಿದ್ದು ಮಳೆಗಾಲದಲ್ಲಿ ಈ ಹಾಡಿಯ ಮೂಲಕವೇ ಮಳೆಗಾಲದಲ್ಲಿ ಜನತಾ ಕಾಲೋನಿ ಯಿಂದ ಹರಿದು …

Read More »

ಶಿಬಾಜೆ, ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ಯುವತಿ ಬಲಿ:

ಘಟನಾ ಸ್ಥಳಕ್ಕೆ ಸಾರ್ವಜನಿಕರು ಆಗಮಿಸಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ ಬೆಳ್ತಂಗಡಿ: ಶಿಬಾಜೆ ಗ್ರಾಮದ ಬರ್ಗುಳದಲ್ಲಿ ವಿದ್ಯುತ್ ಶಾಕ್ ಗೆ ಯುವತಿ ಸಾವನ್ನಪ್ಪಿದ್ದು ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕಳೆದ ಕೆಲವು ಸಮಯಗಳಿಂದ ತಂತಿ ಸರಿಪಡಿಸುವಂತೆ ಸಂಬಂಧ ಪಟ್ಟ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳಿಗೆ ಮನೆಯವರು ತಿಳಿಸಿದರೂ ಅವರು ನಿರ್ಲಕ್ಷಿಸಿದ್ದಾರೆ. ಅದ್ದರಿಂದ ಇವತ್ತು ಅಮಾಯಕ ಯುವತಿ ಬಲಿಯಾಗಿದ್ದಾಳೆ. ಈ ದುರಂತಕ್ಕೆ ಮೆಸ್ಕಾಂ ಇಲಾಖೆಯೇ ಕಾರಣ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಠಾಣೆಯ ಪೊಲೀಸರು …

Read More »

ಕರಾವಳಿಯಾದ್ಯಂತ ಭಾರೀ ಮಳೆ ನೀರಿನಲ್ಲಿ ಮುಳುಗಿದ ಮಧೂರು ಮದನಂತೇಶ್ವರ ಮಹಾಗಣಪತಿ ದೇವಸ್ಥಾನ ಕಾಸರಗೋಡಿನ ಮಧೂರು ದೇವಸ್ಥಾನ ನಿನ್ನೆ ಸುರಿದ ಮಳೆಗೆ ದೇವಸ್ಥಾನದ ಅಂಗಳಕ್ಕೆ ನುಗ್ಗಿದ ನೀರು ದೇವಸ್ಥಾನದ ಪಕ್ಕದಲ್ಲೇ ಹರಿಯುವ ಮಧುನಾಶಿನಿ ಹೊಳೆ ನೀರು ನೀರಿನಲ್ಲೇ ತೆರಳಿ ದೇವರಿಗೆ ಅರ್ಚನೆ ನೆರವೇರಿಸಿದ ಅರ್ಚಕರು ಕೇರಳದ ಕಾಸರಗೋಡು ಜಿಲ್ಲೆ

Read More »

ಭಾರೀ ಮಳೆಗೆ ಪುತ್ತೂರಿನ ಚೆಲ್ಯಡ್ಕ ಸೇತುವೆ ಮುಳುಗಡೆ ಪುತ್ತೂರು ;ಪುತ್ತೂರಿನಿಂದ ಕುಂಜೂರುಪಂಜ ಪಾಣಾಜೆಗೆ ಸಂಪರ್ಕಿಸುವ ರಸ್ತೆಭಾರೀ ಮಳೆಯಿಂದಾಗಿ ಸೇತುವೆ ಮುಳುಗಡೆಯಾಗಿಹಲವು ಗ್ರಾಮಗಳನ್ನ ಸಂಪರ್ಕಿಸುವ ಚೆಲ್ಯಡ್ಕಸೇತುವೆ ಮುಳುಗಡೆ ಆಗಿದ್ದು ಸೇತುವೆ ಮುಳುಗಡೆಯಿಂದಾಗಿ ಪ್ರಯಾಣಿಕರಿಗೆ ಬಾರಿ ತೊಂದರೆ ಆಗಿದ್ದುಅಜ್ಜಿಕಲ್ಲು, ದೇವಸ್ಯ ಭಾಗದ ಜನರಿಗೆ ಬಸ್‌ ಸಂಪರ್ಕ ಕಡಿತ ಗೊಂಡಿದೆ

Read More »

ಪುತ್ತೂರಿನಲ್ಲಿ ಭಾರೀ ಮಳೆಗೆ ಮನೆ ಮೇಲೆ

ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು ಪುತ್ತೂರಿನ ಬನ್ನೂರು ಸಮೀಪದ ಜೈನರಗುರಿಯಲ್ಲಿ ಘಟನೆ ನಸುಕಿನ ಜಾವ ನಿದ್ದೆಯಲ್ಲಿದ್ದ ಸಂದರ್ಭ ಮನೆ ಮೇಲೆ ಧರೆ ಕುಸಿತ ಪುತ್ತೂರಿನ ಬನ್ನೂರು ಎಂಬಲ್ಲಿ ನಸುಕಿನ ಜಾವ ಧರೆ ಕುಸಿದು ಮನೆಗೆ ಹಾನಿ ಸ್ಥಳಕ್ಕೆ ಪುತ್ತೂರು ನಗರಸಭೆ ಸದಸ್ಯರು ಸಹಿತ ಪೌರಾಯುಕ್ತರು ಭೇಟಿ.ಪುತ್ತೂರು:ಪುತ್ತೂರು ತಾಲೂಕಿನ ಬನ್ನೂರಿನ ಜೈನರಗುರಿ ಸಮೀಪ ಮಜೀದ್‌ ಎಂಬರ ಮನೆ ಮೇಲೆ ಧರೆ ಕುಸಿದ ಪರಿಣಾಮ ಮನೆ ಹಾನಿಗೊಂಡ ಮತ್ತು ನಿದ್ದೆಯಲ್ಲಿದ್ದ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ ಘಟನೆ ಜೂ.27 ರ ನಸುಕಿನ ಜಾವ ನಡೆದಿದ್ದು ಘಟನಾ …

Read More »

ಪುತ್ತೂರು ಜಿಲ್ಲೆಯ ಕಡಬ ತಾಲೂಕಿನ ಪಂಜ ಗ್ರಾಮದಲ್ಲಿ ಮರಳಿ ಮಾತೃ ಧರ್ಮಕ್ಕೆ ಪುತ್ತೂರು ; ಪುತ್ತೂರು ಜಿಲ್ಲೆಯ ಕಡಬ ತಾಲೂಕಿನ 25 ಮಂದಿಯನ್ನು ಅನ್ಯ ಧರ್ಮದಿಂದ   ಪುನಃ ಮರಳಿ ಮಾತೃ  ಧರ್ಮಕ್ಕೆ  ಬಂದವರನ್ನು ವಿಶ್ವ ಹಿಂದೂ ಪರಿಷತ್‌ ಧರ್ಮ ಪ್ರಸಾರ ವಿಭಾಗದ ವತಿಯಿಂದ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧರ್ಮ ರಕ್ಷಾ ಯಜ್ಞ ವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ 20 ವರುಷಗಳಿಂದ ಕ್ರೈಸ್ತ ಮತಕ್ಕೆ ಮತಾಂತರಗೊಂಡ ಹಿಂದೂ ಸಮುದಾಯದ, ಏಳು ಕುಟುಂಬದ 15 ಪುರುಷರು, 10 ಮಹಿಳೆಯರು ಸೇರಿದಂತೆ ಒಟ್ಟು 25 ಜನರನ್ನು ಮರಳಿ ಮಾತೃ ಧರ್ಮಕ್ಕೆ …

Read More »

ಮೃತ್ಯು ಕೂಪ ವಾದ ಮರವಂತೆ ಗೊರಿಕೇರಿ ಕೆರೆ. ತಡೆಗೋಡೆ ಇಲ್ಲದ ಗೊರಿಕೇರಿ ಕೆರೆ

ಬೈಂದೂರು ತಾಲೂಕು ಮರವಂತೆ ಗ್ರಾಮದ ಗೋರಿಕೇರಿ ಒಂದು ಪ್ರಸಿದ್ಧ ಕೆರೆ ಆಗಿದ್ದು ಈ ಕೆರೆಯ ನೀರು ಕೃಷಿ ಮತ್ತು ಕಂಬಳ ಗದ್ದೆಗೆ ಉಪಯೋಗಿಸುತ್ತಿದ್ದರು,ಈ ಕೆರೆಯ ಅವೈಜ್ಞಾನಿಕ ಕಾಮಗಾರಿಯಿಂದ ಸುತ್ತಮುತ್ತಲು ವಾಸಿಸುವ ಜನರಿಗೆ ಆತಂಕ ಉಂಟು ಮಾಡಿದೆ, ಬೈಟ್ 1 ಸಿಂಚನ ಸಿಂಚನ ಎನ್ನುವ ಹುಡುಗಿ ತನ್ನ 5ನೇ ತರಗತಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯಿತಿಗೆ ಮನವಿ ಮಾಡುತ್ತಾ ಇದ್ದಾಳೆ ಆದ್ರೆ ಇಷ್ಟರ ತನಕ ಯಾವುದೇ ಪ್ರಯೋಜನವಾಗಿಲ್ಲ ಕಳೆದ ವರ್ಷ ಕೇಂದ್ರ ಸರ್ಕಾರದ ಅಮೃತ ಸರೋವರ ಯೋಜನೆ, ಜಾರಿಯಾಗಿದ್ದು ಸುಮಾರು ಒಂದು ಕೋಟಿ ಅನುದಾನ …

Read More »

ಬೈಂದೂರು: ಮರವಂತೆ ಗ್ರಾ.ಪಂ. ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಗ್ರಾಮಸ್ಥರ ಆಕ್ರೋಶ ಬೈಂದೂರು ತಾಲೂಕು  ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೇಶ್‌ ಖಾರ್ವಿ ಯವರು ಮಾಧ್ಯಮದ ಜೊತೆ ಮಾತನಾಡಿ ಮರವಂತೆ ಗ್ರಾಮ ಪಂಚಾಯತ್ ಜಿಲ್ಲೆಯಲ್ಲಿ ಮಾದರಿ ಪಂಚಾಯತ್ ಆಗಿ ಹೊರಹೊಮ್ಮಿದೆ ನನ್ನ ಏಳಿಗೆ ಸಹಿಸದ ಒಂದಷ್ಟು ಸ್ಥಳೀಯ ಪಟಪದ್ದ ಶತ್ರುಗಳು ನನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಮರವಂತೆ ಗ್ರಾಮ ಪಂಚಾಯಿತಿಗೆ ಮಸಿಬಳುವಂತ ಕೆಲಸ ಮಾಡುತ್ತಿದ್ದಾರೆ ಆಡಳಿತ ಹಾಗೂ ನನ್ನ ವಿರುದ್ಧ ಮಾಡಿರುವ ಷಡ್ಯಂತರ ಇವೆಲ್ಲವೂ ಸತ್ಯಕ್ಕೆ ದೂರವಾದುದ್ದು ಎಂದು ಮಧ್ಯಮದ ಜೊತೆ ಹೇಳಿರುವುದು ಹೀಗೆ..! …

Read More »