ಬಿಜೆಪಿಯಿಂದ ಯಾವ ಪುರುಷಾರ್ಥಕ್ಕಾಗಿ ಪುರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿವೆ ನಿಮ್ಮ ಪುರಸಭಾ ಅಧ್ಯಕ್ಷರೇ ಕಾನೂನುಬಾಹಿರ ಚಟುವಟಿಕೆಯಲ್ಲಿ ರಾಜಕೀಯ ಪ್ರಭಾವ …
Read More »ದಾಂಧಲೆ ನಡೆಸುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಬಂಧನಕ್ಕೆ ಒಳಪಡಿಸಿ ವಶಕ್ಕೆ ; ಆಸ್ಪತ್ರೆಗೆ ದಾಖಲು:ವಿಶು ಶೆಟ್ಟಿ
ವರದಿ;ಜನಾರ್ದನ ಮರವಂತೆ ಉಡುಪಿ ಜ. 19 :- ಬ್ರಹ್ಮಾವರದ ಠಾಣಾ ವ್ಯಾಪ್ತಿಯಲ್ಲಿ ಸಿಕ್ಕಿದ ವಸ್ತುಗಳನ್ನು ಎಸೆಯುತ್ತ ವಾಹನಗಳನ್ನು ಜಖಂಗೊಳಿಸುತ್ತ, ಸಾರ್ವಜನಿಕರಿಗೆ ಹಲ್ಲೆಯನ್ನು ಮಾಡಲು ಬರುತ್ತಿದ್ದ, ಭಯದ ವಾತವರಣ ಸೃಷ್ಟಿಸುತ್ತಿದ್ದ ವ್ಯಕ್ತಿಯನ್ನು ವಿಶುಶೆಟ್ಟಿ ಅಂಬಲಪಾಡಿಯವರು ಈಶ್ವರ ಮಲ್ಪೆ, ಹರೀಶ್ ಉದ್ಯಾವರ, ಸಾರ್ವಜನಿಕರ, ಹಾಗೂ ಪೋಲಿಸರ ಸಹಾಯದಿಂದ ರಕ್ಷಣೆ ಮಾಡಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ. ಮಾನಸಿಕ ಅಸ್ವಸ್ಥ ಪ್ರಕಾಶ್ (40ವರ್ಷ) ಬ್ರಹ್ಮಾವರದ ಗಾಂಧಿನಗರದ ನಿವಾಸಿಯಾಗಿದ್ದು, ಈ ಹಿಂದೆಯೂ ಖಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಕಳೆದ ಎರಡು ಮೂರು ದಿನಗಳಿಂದ ವ್ಯಕ್ತಿಯ ಖಾಯಿಲೆ ಉಲ್ಬಣಗೊಂಡು ತೀರಾ ಉದ್ವೇಗಕ್ಕೆ …
Read More »