• ಪುತ್ತೂರು: ಸುಮುಖ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ‘ತುಡ‌ರ್’ ತುಳು ಸಿನೆಮಾ ಕರಾವಳಿಯಾದ್ಯಂತ ನಿನ್ನೆ ಬಿಡುಗಡೆಯಾಗಿದ್ದು, ಇಂದು ಪುತ್ತೂರಿನ ಭಾರತ್ ಸಿನಿಮಾಸ್ …

    Read More »

Recent Posts

ಮೀನುಗಾರಿಕ ಸಚಿವರ ವಿರುದ್ಧ ಈಶ್ವರ್ ಮಲ್ಪೆ ಅಕ್ರೋಶ ದೇಹ ಪತ್ತೆ ಹಚ್ಚಲು ಹೆಲಿಕಾಪ್ಟ‌ರ್ ನೆರವು ಸಂತೃಪ್ತ ಕುಟುಂಬದವರಿಗೆ ಆರ್ಥಿಕ ನೆರವು ಕುಂದಾಪುರ ತಾಲೂಕಿನ ಗಂಗ್ಗೊಳ್ಳಿ ಲೈಟ್ ಹೌಸ್ನ ಸುಮಾರು 58ಪ್ರಾಯದ ವ್ಯಕ್ತಿ ಬೋಟ್ ನಲ್ಲಿ  ಮೀನುಗಾರಿಕೆ ಮಾಡುವಾಗ ಆಯತಪ್ಪಿ  ಜನವರಿ2ರಂದು ನೀರಿಗೆ ಬಿದ್ದಿದ್ದರಿಂದ  ಇನ್ನು ಮೃತ ದೇಹ ಪತ್ತೆ ಆಗದೆ ಇರುದರಿಂದ ಆಕ್ರೋಶ ಗೊಂಡ ಈಶ್ವರ್ ಮಲ್ಪೆಯವರು ಮೀನುಗಾರಿಕೆ ಸಚಿವರನ್ನು ತರಾಟೆಗೆ ತೆಗೆದುಕೊಂಡರು,ಈಗಾಗಲೇ ಹಲವು ಬೋಟ್ ಗಳು ಮೃತ ದೇಹ ಹುಡುಕಲು  ರಾತ್ರಿಯೆನ್ನದೆ ಕಾರ್ಯಾಚರಣೆ ನಡೆಸಿ 8ದಿನ ಕಳೆದರು ಬಡಾ ಮೀನುಗಾರನ ಮೃತದೇಹ ಸಿಗದೇ …

Read More »

ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಒಕ್ಕೂಟ ಇದರ ನೇತೃತ್ವದಲ್ಲಿ

ರಾಷ್ಟ್ರೀಯ ಹೆದ್ದಾರಿ ತಡೆದು ಬ್ರಹತ್ ಪ್ರತಿಭಟನೆ ಒಕ್ಕೂಟದ ಅಧ್ಯಕ್ಷ ನಾಗೇಶ್ ಖಾರ್ವಿ ಬೆಳಕು ಮತ್ತು ಬುಲ್ ಟ್ರಾಲ್ ನಿಯಂತ್ರಿಸುವ  ಪರಿಣಾಮ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಬದುಕು ಬರಡಂತಾಗಿದೆ, ಹಿಗಾಗಿ ಬೆಳಕು ಮೀನುಗಾರಿಕೆಯನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ  ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ಇಂದು ಮರವಂತೆ ಬೀಚ್ನಲ್ಲಿ ಪ್ರತಿಭಟನೆ ನಡೆಸಿದರು, ಒಕ್ಕೂಟದ ಅಧ್ಯಕ್ಷರಾದ ನಾಗೇಶ್ ಖಾರ್ವಿ ಮಾತನ್ನಾಡಿ ಬೈಟ್ 1 ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾನೂನುನಲ್ಲಿ ಉಲ್ಲೇಖ ಬಿದ್ದರು ಅಧಿಕಾರಿಗಳು ಮೌನ ವಹಿಸಿ ಪರೊಕ್ಷವಾಗಿ ಬೆಳಕು ಮೀನುಗಾರಿಕೆಗೆ ಸಹಕರಿಸುತ್ತಿದ್ದಾರೆ, ಈಗಾಗಲೇ …

Read More »

ವರ್ಷಂಪ್ರತಿ ನಡೆಯುವ ಸಾಮೂಹಿಕ ಸತ್ಯನಾರಾಯಣ ಪೂಜೆ ವರಾಹ ದೇವಸ್ಥಾನದಲ್ಲಿ ನಡೆಯಿತು

ಬೈಂದೂರು ತಾಲೂಕಿನ ಮರವಂತೆ ಶ್ರೀರಾಮ ಮಂದಿರ ಮೀನುಗಾರ ಸೇವಾ ಸಮಿತಿ ಯಿಂದ ವರ್ಷಂಪ್ರತಿ ನಡೆಯುವ ಸತ್ಯನಾರಾಯಣ ಪೂಜೆ ಈಬಾರಿ ವಿಜೃಂಭಣೆಯಿಂದ ನಡೆಯಿತು ಮರವಂತೆ 30 ದೋಣಿಯ ಯುವರ್ ದಂಪತಿಗಳು ಸತ್ಯನಾರಾಯಣ ಪೂಜೆಯಲ್ಲಿ ಬಾಗಿಯಾಗಿ ಶ್ರೀರಾಮ ಮಂದಿರ ಮೀನುಗಾರ ಸೇವಾ ಸಮಿತಿಯ ಅಧ್ಯಕ್ಷ ರಾದ ಬಿ ಸುರೇಶ್ ಖಾರ್ವಿ ಮತ್ತು ಬಿ ವೆಂಕಟರಮಣ ಖಾರ್ವಿಮತ್ತು ಸರ್ವ ಸದಸ್ಯರ ನೇತ್ರತ್ವದಲ್ಲಿ ವರಾಹ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ ಮತ್ತು ಸಾರ್ವಜನಿಕ  ಮಹಾ ಅನ್ನಸಂತರ್ಪಣೆ ನಡೆಯಿತು ಈ ಸಂದರ್ಭದಲ್ಲಿ ಶ್ರೀರಾಮ ಮಂದಿರ ಮೀನುಗಾರ ಸೇವಾ ಸಮಿತಿಯ ಅಧ್ಯಕ್ಷ ರಾದ ಬಿ …

Read More »