ಬಿಜೆಪಿಯಿಂದ ಯಾವ ಪುರುಷಾರ್ಥಕ್ಕಾಗಿ ಪುರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿವೆ ನಿಮ್ಮ ಪುರಸಭಾ ಅಧ್ಯಕ್ಷರೇ ಕಾನೂನುಬಾಹಿರ ಚಟುವಟಿಕೆಯಲ್ಲಿ ರಾಜಕೀಯ ಪ್ರಭಾವ …
Read More »ಮರವಂತೆ ಕಡಲ ತಡಿಯಲ್ಲಿ ಶರನ್ನವರಾತ್ರಿಯ ಮೊದಲ ದಿನದಂದು ಗಣಹೋಮ ಮತ್ತು ಮಹಾ ಚಂಡಿಕಾ ಹೋಮ ಬೈಂದೂರು ತಾಲೂಕು ಮರವಂತೆ ಮೀನುಗಾರರ ಸೇವಾ ಸಮಿತಿಯಿಂದ ವರ್ಷಂಪ್ರತಿ ನಡೆಯುವ ಶರನ್ನವರಾತ್ರಿಯ ಮೊದಲ ದಿನದಂದು ಗಣಹೋಮ ಮತ್ತು ಮಹಾ ಚಂಡಿಕಾ ಹೋಮ ಇಂದು ಮರವಂತೆಯ ಬ್ರೇಕ್ ವಾಟರ್ ಹತ್ತಿರ ನಡೆಯಿತು ಋಷಿ ಕೇಶ ಬ್ಯಾಯರ್ರವರ ನೇತ್ರತ್ವದಲ್ಲಿ ನಡೆದ ಶರನ್ನವರಾತ್ರಿಯ ಮೊದಲ ದಿನದಂದು ಗಣಹೋಮ ಮತ್ತು ಚಂಡಿಕಾ ಹೋಮ ನರೆವೆರಿಸಿ ಇಲ್ಲಿ ದುಡಿಯುವ ಎಲ್ಲಾ ಮೀನುಗಾರರಿಗೆ ಮತ್ಸ್ಯ ಸಂಪತ್ತು ದೊರೆಯಲಿ, ಮತ್ತು ಗಂಗಾಮಾತೆಗೆ ಪ್ರಸಾದ್ ನನ್ನು ಬಿಟ್ಟು ಬ್ರಾಹ್ಮಣ ಮಾತೆಯರಿಗೆ …
Read More »