ಅಲ್ಪ ಸಂಖ್ಯಾತ ಸಮಾಜದವರು ಸಾರ್ವಜನಿಕ ರಸ್ತೆಯಲ್ಲಿ ನಮಾಜು ಮಾಡಿ ಸಾರ್ವಜನಿಕ ಅಶಾಂತಿ ಸೃಷ್ಠಿಸುವವರ ವಿರುದ್ಧ ಸರಕಾರ ಕಾನೂನು ಕ್ರಮ ಕೈಗೊಳ್ಳದಿದ್ದರೆ …
Read More »ಮೃತ್ಯು ಕೂಪ ವಾದ ಮರವಂತೆ ಗೊರಿಕೇರಿ ಕೆರೆ. ತಡೆಗೋಡೆ ಇಲ್ಲದ ಗೊರಿಕೇರಿ ಕೆರೆ
ಬೈಂದೂರು ತಾಲೂಕು ಮರವಂತೆ ಗ್ರಾಮದ ಗೋರಿಕೇರಿ ಒಂದು ಪ್ರಸಿದ್ಧ ಕೆರೆ ಆಗಿದ್ದು ಈ ಕೆರೆಯ ನೀರು ಕೃಷಿ ಮತ್ತು ಕಂಬಳ ಗದ್ದೆಗೆ ಉಪಯೋಗಿಸುತ್ತಿದ್ದರು,ಈ ಕೆರೆಯ ಅವೈಜ್ಞಾನಿಕ ಕಾಮಗಾರಿಯಿಂದ ಸುತ್ತಮುತ್ತಲು ವಾಸಿಸುವ ಜನರಿಗೆ ಆತಂಕ ಉಂಟು ಮಾಡಿದೆ, ಬೈಟ್ 1 ಸಿಂಚನ ಸಿಂಚನ ಎನ್ನುವ ಹುಡುಗಿ ತನ್ನ 5ನೇ ತರಗತಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯಿತಿಗೆ ಮನವಿ ಮಾಡುತ್ತಾ ಇದ್ದಾಳೆ ಆದ್ರೆ ಇಷ್ಟರ ತನಕ ಯಾವುದೇ ಪ್ರಯೋಜನವಾಗಿಲ್ಲ ಕಳೆದ ವರ್ಷ ಕೇಂದ್ರ ಸರ್ಕಾರದ ಅಮೃತ ಸರೋವರ ಯೋಜನೆ, ಜಾರಿಯಾಗಿದ್ದು ಸುಮಾರು ಒಂದು ಕೋಟಿ ಅನುದಾನ …
Read More »