ಬಿಜೆಪಿಯಿಂದ ಯಾವ ಪುರುಷಾರ್ಥಕ್ಕಾಗಿ ಪುರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿವೆ ನಿಮ್ಮ ಪುರಸಭಾ ಅಧ್ಯಕ್ಷರೇ ಕಾನೂನುಬಾಹಿರ ಚಟುವಟಿಕೆಯಲ್ಲಿ ರಾಜಕೀಯ ಪ್ರಭಾವ …
Read More »ರಕ್ತದಾನಿ ಬಳಗ ಮರವಂತೆ ಮತ್ತು ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮರವಂತೆ ಮೀನುಗಾರ ಸಹಕಾರಿ ಸಂಘ,ಸತ್ತಿಶ್ ಪೂಜಾರಿ ಉದ್ಯಮಿ ಮಂಜುನಾಥ ಪೂಜಾರಿ ಸೇನಾಪುರ ಸಹಭಾಗಿತ್ವದಲ್ಲಿ 86ಯುನಿಟ್ ರಕ್ತ ಸಂಗ್ರಹ
86 ರಕ್ತ ಯುನಿಟ್ ಸಂಗ್ರಹ ಬೈಂದೂರು ;ಮರವಂತೆ ರಕ್ತದಾನ ಬಳಗ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್, ಕುಂದಾಪುರ ರೆಡ್ ಕ್ರಾಸ್ ಸಂಸ್ಥೆ, ವತಿಯಿಂದ ಪ್ರಶಾಂತ್ ಪೂಜಾರಿ ತಲ್ಲೂರು ಮತ್ತು ದಿನೇಶ್ ಕಾಂಚನ್ ಬಾಳಿಕೇರಿ ಇವರಿಗೆ ಸನ್ಮಾನಿಸಲಾಯಿತು ಬೈಟ್ 1 ಸತ್ಯನಾರಾಯಣ ಪುರಾಣಿಕ,;ಕುಂದಾಪುರ ರೆಡ್ ಕ್ರಾಸ್ ಅಧಿಕಾರಿಗಳು ಮಾತಾಡಿ, ಯಾವುದೇ ವ್ಯಕ್ತಿ ಬೇರೆ ಯವರಿಗೆ ದಾನ ಮಾಡಿದಾಗ ದಾನ ಮಾಡಿದವನಿಗೆ ನಷ್ಟವಾಗುತ್ತದೆ ಇನ್ನೊಬ್ಬರಿಗೆ ಲಾಭವಾಗುತ್ತದೆ ಅದೇ ರಕ್ತದಾನ ಮಾಡಿದಾಗ ಇಬ್ಬರಿಗೂ ಲಾಭವಾಗುತ್ತದೆ ಕಾರಣ ಅಷ್ಟೇ ರಕ್ತದಾನ ಒಬ್ಬ ವ್ಯಕ್ತಿ ದಾನ ಮಾಡಿದ ನಂತರ ಅವನಲ್ಲಿ ಹೊಸ ರಕ್ತಕಣಗಳು …
Read More »