• ಪುತ್ತೂರು: ಸುಮುಖ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ‘ತುಡ‌ರ್’ ತುಳು ಸಿನೆಮಾ ಕರಾವಳಿಯಾದ್ಯಂತ ನಿನ್ನೆ ಬಿಡುಗಡೆಯಾಗಿದ್ದು, ಇಂದು ಪುತ್ತೂರಿನ ಭಾರತ್ ಸಿನಿಮಾಸ್ …

    Read More »

Recent Posts

ಗಂಗ್ಗೋಳ್ಳಿ ದೋಣಿ ದುರಂತ ಮೂರು ವ್ಯಕ್ತಿಗಳು ನೀರು ಪಾಲು

ಕುಂದಾಪುರ;ಗಂಗೋಳ್ಳಿಯಲ್ಲಿಇಂದು ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ ನಾಲ್ವರಲ್ಲಿ ಗಂಗ್ಗೊಳ್ಳಿ ಬಂದರಿನ ಒಳಗಡೆ ಬರುವಾಗ ರಕ್ಕಸ ಗಾತ್ರದ ಅಲೆಗೆ ಸಿಲುಕಿ ಸುರೇಶ್ ಖಾರ್ವಿ, ಲೋಹೀತ್ ಮತ್ತು ಜಗದೀಶ್ ಎಂಬುವರು ನೀರು ಪಾಲಾಗಿದ್ದು ಸಂತೋಷ್ ಎನ್ನುವ ವ್ಯಕ್ತಿ ಈಜಿ ದಡ ಸೇರಿದ್ದಾರೆ ನಾಪತ್ತೆ ಯಾವುದೇ ವ್ಯಕ್ತಿ ಗಳು ಸುರೇಶ್ ಖಾರ್ವಿ,ಲೋಹೀತ್, ಜಗದೀಶ್ ದಡ ಸೇರಿದ ವ್ಯಕ್ತಿ ಸಂತೋಷ ಎಂದು ತಿಳಿದು ಬಂದಿದೆ ಶೋಧ ಕಾರ್ಯ ಮುಂದುವರೆದಿದೆ

Read More »

ಗಂಗೋಳ್ಳಿಯಲ್ಲಿ  ದೋಣಿ ದುರಂತ ಮೂರು ವ್ಯಕ್ತಿಗಳು ನೀರು ಪಾಲು ಕುಂದಾಪುರ ;ಗಂಗೋಳ್ಳಿಯಲ್ಲಿ ಇಂದು ಬೆಳಿಗ್ಗೆ  ಮೀನುಗಾರಿಕೆಗೆ ತೆರಳಿದ ದೋಣಿ ಗಂಗೊಳ್ಳಿ ಬಂದರಿನ ಒಳಗಡೆ ಬರುವಾಗ ರಕ್ಕಸ ಅಲೆಗೆ  ದೋಣಿಯಲ್ಲಿ ಇದ್ದ ನಾಲ್ಕು ಜನರಲ್ಲಿ ಒಬ್ಬ ವ್ಯಕ್ತಿ ದಂಡ ಹೆಸರಿದ್ದು ಮೂರು ವ್ಯಕ್ತಿಗಳು ನೀರು ಪಾಲಾಗಿದ್ದು ತಿ ಹಿಂದು ಬಂದಿದೆ, ಶೋಧ ಕಾರ್ಯ ಮುಂದುವರೆದಿದೆ

Read More »

ಜನಧ್ವನಿಯ ನೂತನ ಜಿಲ್ಲಾ ಕಛೇರಿ ಉದ್ಘಾಟನಾ ಸಮಾರಂಭ ಸಾರಥ್ಯದಲ್ಲಿ ಜನಾರ್ದನ ಕೆ ಎಂ ಮರವಂತೆ ಬೈಂದೂರು ;ಶಿರಸಿಯ ಪತ್ರಿಕಾಭವನದಲ್ಲಿ ಶುಕ್ರವಾರ ಕರವೇ ಜನಧ್ವನಿಯ ನೂತನ ಜಿಲ್ಲಾ ಕಛೇರಿ ಉದ್ಘಾಟನಾ ಸಮಾರಂಭವು ಅರ್ಥಪೂರ್ಣವಾಗಿ ನೆರವೇರಿತು. ಮುಖ್ಯ ಅತಿಥಿಗಳು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಮುಖ್ಯ ಅತಿಥಿಗಳಲ್ಲೊಬ್ಬರಾದ ನಿವೃತ್ತ ಪ್ರಾಚಾರ್ಯ ಕೆ ಎನ್ ಹೊಸನಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಭಾಷೆ ಕೇವಲ ಭಾಷೆಯಾಗಿರದೆ ಅದು ನಮ್ಮೆಲ್ಲರ ಉಸಿರು. ಇಂಥ ಭಾಷೆ ನೆಲ ಜಲದ ರಕ್ಷಣೆಯ ಹೊಣೆ ಹೊತ್ತು ರೂಮಗೊಂಡ ಕರವೇ ಜನಧ್ವನಿ …

Read More »