October 23, 2025
img-20241019-wa00051208826115261362243.jpg

ಕುಂದಾಪುರ ;ಸ್ವಯಂ ಪ್ರೇರಿತ ರಕ್ತದಾನ ಶಿಬಿರ ದಿನಾಂಕ:17-10-2024 ಗುರುವಾರ. ಗೋ.

ಡಾ ಯಡ್ತರೆ ನರಸಿಂಹ ಶೆಟ್ಟಿ ಸಬಾ ಮಂಚ್ ರೋಟರಿ ಕ್ಲಬ್ ಸಬಾ ಭವನ ಕುಂದಾಪುರದಲ್ಲಿ. ಪ್ರಮೋದ ಮಧ್ವರಾಜ್‌ ಅಭಿಮಾನಿ ಬಳಗ ಕುಂದಾಪುರ ಅಭಯಹಸ್ತ ಚಾರಿಟೇಬಲ್ ಚಾರಿಟೇಬಲ್ ಟ್ರಸ್ಟ್‌ (ರಿ) ಉಡುಪಿ,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ (ರಿ) ಕುಂದಾಪುರ ಇವರ ಸಹಕಾರದಲ್ಲಿ ಸ್ವಯಂ ಪ್ರೇರಿತ ಬ್ರಹತ್ ರಕ್ತದಾನ ಶಿಬಿರ ಜರಗಿತು .

ಕೋಟ ಶ್ರೀನಿವಾಸ್‌ ಪೂಜಾರಿ ಸಂಸದರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಆನಂದ್ ಸಿ ಕುಂದರ್ ಪ್ರವರ್ತಕರು ಗೀತಾನಂದ ಪೌಂಡೇಶನ್ ಕೋಟ ಅಧ್ಯಕ್ಷತೆವಹಿಸಿದ್ದರು. ಶ್ರೀ ಎ ಕಿರಣ್ ಕುಮಾರ್ ಕೊಡ್ಸ್ ಶಾಸಕರು ಕುಂದಾಪುರ. ಶ್ರೀ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಮಾಜಿ ಶಾಸಕರು ಕುಂದಾಪು,ಶ್ರೀ ಮೋಹನ್ ದಾಸ್‌ ಶೆಣ್ ಪುರಸಭಾ ಅಧ್ಯಕ್ಷರು ಕುಂದಾಪುರ, ಡಾ/ ನಾಗೇಶ್ ಫಿಶಿಯನ್ ಸರಕಾರಿ ಆಸ್ಪತ್ರೆ ಕುಂದಾಪುರ, ಜಯಕರ ಶೆಟ್ಟಿ ಸಭಾಪತಿಗಳು ಇಂಡಿಯನ್ ರೆಡ್ ಕ್ರಾಸ್‌ ಸೊಸೈಟಿ

ಕುಂದಾಪುರ,ವೇದಮೂರ್ತಿ ಗಾಯತ್ರಿ ಚೆನ್ನಕೇಶವ ಭಟ್ ಆನಗಳ್ಳಿ,ರೋವನ್ ಡಿಕೋಸ್ಟಾ ಅಧ್ಯಕ್ಷರು ಲಯನ್ ಕ್ಲಬ್ ಹಂಗಳೂರು, ಸದಾನಂದ ಬಳ್ಳೂರು, ಸುನೀಲ್‌ ಶೆಟ್ಟಿ ಹೇರಿಕುದ್ರು,ಭಾಸ್ಕರ ಬಿಲ್ಲವ ಹೇರಿಕುದ್ರು ಹಾಗೂ ರಕ್ತದಾನ ಶಿಬಿರದ ಮುಖ್ಯ ರೂವಾರಿಗಳಾದ ಶರತ್ ಕಾಂಚನ್ ಆನಗಳ್ಳಿ ಹಾಗೂ ಪ್ರಶಾಂತ್‌ ತಲ್ಲೂರು ಉಪಸ್ಥಿತರಿದ್ದರು.ನಾಗರಾಜ ಭಟ್ಕಳ್ ನಿರೂಪಿಸಿದರು. ಅಖಿಲ ಹೆಗ್ಡೆ ವಂದಿಸಿದರು.ಶಿಬಿರದಲ್ಲಿ 130 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು

About The Author

Leave a Reply

Your email address will not be published. Required fields are marked *