

ಈ ಸಂದರ್ಭ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯ ರಾಣಿಬಲೆ ಘಟಕದ ತಂಡಗಳು ಉಪಸ್ಥಿತರಿದ್ದರು.



ಜೋಡಿ ಮಡಿಕಲ್ ಇವರು ಪಡೆದುಕೊಂಡರು. ಪಂದ್ಯಾಟದ ನಿರ್ಣಾಯಕರಾಗಿ ಪಾಂಡುರಂಗ ಖಾರ್ವಿ ಮತ್ತು ಮುಷರಫ್ ಕಾರ್ಯ ನಿರ್ವಹಿಸಿದರು, ವೀಕ್ಷಕ ವಿವರಣೆಕಾರರಾಗಿ ವಿನಯ್ ಅಳಿವೆಕೋಡಿ, ವಿಶ್ವನಾಥ ಗಂಗೊಳ್ಳಿ ಕಾರ್ಯ ನಿರ್ವಹಿಸಿದರು. ಸುಬ್ರಹ್ಮಣ್ಯ. ಎಮ್. ಇವರು ನಿರೂಪಿಸಿದರು.