October 23, 2025
ಬೈಂದೂರು ಮರವಂತೆ ಮೀನುಗಾರ ಸಹಕಾರಿ ಸಂಘ ರಿ ವಾರ್ಷಿಕ ಮಹಾಸಭೆ ಇಂದು ಸಹಕಾರಿ ಸಂಘದಲ್ಲಿ ನಡೆಯಿತು
ಇತರ ಕಾಯಕ್ಷೆತ್ರಗಳಲ್ಲಿಉತ್ತಮ ಸಾದೆನೆ ಗೈದ ಸಾಧಕರಿಗೆ ಬಿ ವಿಘ್ನೇಶ್,ಪಟ್ಗಾರ್ ನಾಗರಾಜ್ ಖಾರ್ವಿ, ಜನಾರ್ದನ ಕೆ ಎಂ ಅವರನ್ನು ಗುರುತಿಸಿ ಸನ್ಮಾನಿಸಲಾಯಿತು,ಸಹಾಯಕಾರಿ ಇಲಾಖೆಯ ಅಧಿಕಾರಿಗಳು ಗೊಪಾಲ ದತ್ತಯ ಪಿಂಚಿಕಾನ್ ಅವರನ್ನು ಸನ್ಮಾನಿಸಲಾಯಿತು
ಸಂಘದ ಅಧ್ಯಕ್ಷ ರಾದ ಪ್ರವೀಣ್‌ ಖಾರ್ವಿ ಉಪಾಧ್ಯಕ್ಷರಾದ ರತ್ನಾಕರ್ ನಿರ್ದೇಶಕ ರಾದ ಜನಾರ್ದನ ಕೆ ಎಂ, ನಾಗರಾಜ್, ಸುರೇಶ್‌, ಸಂತೋಷ,ಜಯಕಿರಣ್‌, ಚಂದ್ರಶೇಖರ, ಲೋಕೇಶ್‌, ರಾಜಲಕ್ಷ್ಮಿ, ಭಾಗ್ಯಲಕ್ಷ್ಮಿ ಎಸ್,ಬಾಗ್ಯ

ಶ್ರೀರಾಮ ಮಂದಿರ ಅಧ್ಯಕ್ಷ ರಾದ ಸುರೇಶ್ ಖಾರ್ವಿ, ಮಾರ್ಕೆಟ್ ಸಮಿತಿಯ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ, ಬೈಂದೂರು ವಲಯ ನಾಡದೋಣಿ ಮೀನುಗಾರರ ಮಾಜಿ ಅಧ್ಯಕ್ಷರಾದ ಸೋಮಶೇಖರ್,ಮಾಜಿ ಅಧ್ಯಕ್ಷರಾದ ಚಂದ್ರಶೇಖರ್,ಮೊಹನ್ , ಸಹಕಾರಿ ಸಂಘದ ಸದಸ್ಯರಾದ ಇಂದಿರಾ ಮೊಗವೀರ, ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ನಾಗರಾಜ್ ಖಾರ್ವಿ , ಮತ್ತು ಸದಸ್ಯರು ಉಪಸ್ಥಿತರಿದ್ದರು, ಜನಾರ್ದನ ಕೆ ಎಂ ನಿರೂಪಣೆಯನ್ನು ಗೈದರು ,

About The Author

Leave a Reply

Your email address will not be published. Required fields are marked *