• ಪುತ್ತೂರು: ಸುಮುಖ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ‘ತುಡ‌ರ್’ ತುಳು ಸಿನೆಮಾ ಕರಾವಳಿಯಾದ್ಯಂತ ನಿನ್ನೆ ಬಿಡುಗಡೆಯಾಗಿದ್ದು, ಇಂದು ಪುತ್ತೂರಿನ ಭಾರತ್ ಸಿನಿಮಾಸ್ …

    Read More »

Recent Posts

ಮರವಂತೆ ಹೊರ ಬಂದರು ಎರಡನೇ ಹಂತದ ಕಾಮಗಾರಿಗೆ ಚಾಲನೆ

ನಿಂತು ಹೋಗುವ ಸ್ಥಿತಿಯಲ್ಲಿದ್ದ ಕಾಮಗಾರಿಗೆ ಮರುಜೀವ ನೀಡಿದ-ಸಚಿವ ಮಂಕಾಳ ವೈದ್ಯ   ವರದಿ; ಜನಾರ್ದನ ಮರವಂತೆ ಬೈಂದೂರು:ಮರವಂತೆಯಲ್ಲಿ ಕಳೆದ ಎಂಟು ವರ್ಷಗಳಿಂದ ಬ್ರೇಕ್ ವಾಟರ್ ಕೆಲಸ ಆಗದೆ ನೆನೆಗುದ್ದಿಗೆ ಬಿದ್ದಿದ್ದ ಕಾಮಗಾರಿಗೆ ಮರು ಜೀವ ನೀಡುವ ಕೆಲಸ ಮಾಡಲಾಗಿದೆ.ಸುಮಾರು 80 ಕೋಟಿ.ರೂ ವೆಚ್ಚದಲ್ಲಿ ಮರವಂತೆ ಬಂದರಿನ ಎರಡನೇ ಹಂತದ ಕಾಮಗಾರಿ ಕೆಲಸ ಕೂಡಲೆ ಆರಂಭಗೊಳ್ಳಲಿದ್ದು.ಪೂರ್ತಿ ಹಣ ರಾಜ್ಯ ಸರಕಾರವೆ ಭರಿಸಲಿದೆ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಹೇಳಿದರು. ಬೈಂದೂರು ತಾಲೂಕಿನ ಮರವಂತೆ ಹೊರ ಬಂದರಿನ ಎರಡನೇ ಹಂತದ ಕಾಮಗಾರಿಗೆ ಮಂಗಳವಾರ ಮರವಂತೆಯಲ್ಲಿ  …

Read More »

ಮರವಂತೆ ಬ್ರೇಕ್ ವಾಟರ್ ಕಾಮಗಾರಿ ಆರಂಭ ಕ್ಷಣಗಣನೆ ಜನವರಿ 14ರಂದು ಗಣಹೋಮದಿಂದ ಆರಂಭ

ಬೈಂದೂರು ತಾಲೂಕು ಮರವಂತೆ ಬ್ರೇಕ್ ವಾಟರ್ ಸುಮಾರು ಎಂಟು ವರ್ಷಗಳ ಹಿಂದೆ ಕಾಮಗಾರಿ ಆರಂಭ ಗೊಳ್ಳದೆ ಇರುವುದರಿಂದ ಸಿರ್ ಝ್ ನೆಪವೊಡ್ಡಿ ಅಂತು ಹೊಸ ವರ್ಷದಲ್ಲಿ ಕಾಮಗಾರಿ ಆರಂಭಗೋಳ್ಳುತ್ತದೆ ಎಂದು ಮರವಂತೆ ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿದೆ

Read More »

ಮೀನುಗಾರಿಕ ಸಚಿವರ ವಿರುದ್ಧ ಈಶ್ವರ್ ಮಲ್ಪೆ ಅಕ್ರೋಶ ದೇಹ ಪತ್ತೆ ಹಚ್ಚಲು ಹೆಲಿಕಾಪ್ಟ‌ರ್ ನೆರವು ಸಂತೃಪ್ತ ಕುಟುಂಬದವರಿಗೆ ಆರ್ಥಿಕ ನೆರವು ಕುಂದಾಪುರ ತಾಲೂಕಿನ ಗಂಗ್ಗೊಳ್ಳಿ ಲೈಟ್ ಹೌಸ್ನ ಸುಮಾರು 58ಪ್ರಾಯದ ವ್ಯಕ್ತಿ ಬೋಟ್ ನಲ್ಲಿ  ಮೀನುಗಾರಿಕೆ ಮಾಡುವಾಗ ಆಯತಪ್ಪಿ  ಜನವರಿ2ರಂದು ನೀರಿಗೆ ಬಿದ್ದಿದ್ದರಿಂದ  ಇನ್ನು ಮೃತ ದೇಹ ಪತ್ತೆ ಆಗದೆ ಇರುದರಿಂದ ಆಕ್ರೋಶ ಗೊಂಡ ಈಶ್ವರ್ ಮಲ್ಪೆಯವರು ಮೀನುಗಾರಿಕೆ ಸಚಿವರನ್ನು ತರಾಟೆಗೆ ತೆಗೆದುಕೊಂಡರು,ಈಗಾಗಲೇ ಹಲವು ಬೋಟ್ ಗಳು ಮೃತ ದೇಹ ಹುಡುಕಲು  ರಾತ್ರಿಯೆನ್ನದೆ ಕಾರ್ಯಾಚರಣೆ ನಡೆಸಿ 8ದಿನ ಕಳೆದರು ಬಡಾ ಮೀನುಗಾರನ ಮೃತದೇಹ ಸಿಗದೇ …

Read More »