ಬಿಜೆಪಿಯಿಂದ ಯಾವ ಪುರುಷಾರ್ಥಕ್ಕಾಗಿ ಪುರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿವೆ ನಿಮ್ಮ ಪುರಸಭಾ ಅಧ್ಯಕ್ಷರೇ ಕಾನೂನುಬಾಹಿರ ಚಟುವಟಿಕೆಯಲ್ಲಿ ರಾಜಕೀಯ ಪ್ರಭಾವ …
Read More »ಕ್ಯಾನ್ಸರ್ ರೋಗಿಗೆ ಸಿಗದ ಸಂಬಂಧಿಕರ ಸ್ಪಂದನೆ; ಆಶ್ರಯ ನೀಡಿದ ಗೊರಟಿ ಆಸ್ಪತ್ರೆಯ ಕ್ಯಾನ್ಸರ್ ಸಲಹಾ ಕೇಂದ್ರ.;ವಿಶು ಶೆಟ್ಟಿ
ಉಡುಪಿ: ಜ.25, ತಿಂಗಳ ಹಿಂದೆ ಮುಖದಲ್ಲಿ * ಹುಣ್ಣಾಗಿ ಹುಳಗಳಿಂದ ಕೂಡಿದ ಕ್ಯಾನ್ಸರ್ ರೋಗಿಯನ್ನು ವಿಶು ಶೆಟ್ಟಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಇದೀಗ ಆಸ್ಪತ್ರೆಯಿಂದ ಬಿಡುಗಡೆಗೊಂಡ ರೋಗಿಗೆ ಸಂಬಂಧಿಕರ ಸ್ಪಂದನೆ ಸಿಗದಿರುವುದರಿಂದ ವಿಶು ಶೆಟ್ಟಿ ರೋಗಿಯನ್ನು ಕಲ್ಯಾಣ್ ಪುರದ ಕ್ಯಾನ್ಸರ್ ಸಲಹಾ ಕೇಂದ್ರ, ಗೊರಟಿ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.ರೋಗಿ ವಾಸುದೇವ ಗೌಡ (55) ಸುಳ್ಯ ಮೂಲದವರು ಸಂಬಂಧಿಕರ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿಯೂ ಪತ್ತೆಯಾಗಲಿಲ್ಲ. ರೋಗಿಗೆ ಕ್ಯಾನ್ಸರ್ ರೋಗ ಉಲ್ಬಣಗೊಂಡು ಮುಖ ಹುಣ್ಣಾಗಿ ತೀವ್ರ ಉಲ್ಬಣಗೊಂಡಿತ್ತು . ಆಸ್ಪತ್ರೆಯಿಂದ ಬಿಡುಗಡೆಗೊಂಡ ರೋಗಿಗೆ ಪುನರ್ವಸತಿ ಹಾಗೂ …
Read More »