• ಪುತ್ತೂರು: ಸುಮುಖ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾದ ‘ತುಡ‌ರ್’ ತುಳು ಸಿನೆಮಾ ಕರಾವಳಿಯಾದ್ಯಂತ ನಿನ್ನೆ ಬಿಡುಗಡೆಯಾಗಿದ್ದು, ಇಂದು ಪುತ್ತೂರಿನ ಭಾರತ್ ಸಿನಿಮಾಸ್ …

    Read More »

Recent Posts

ಮರವಂತೆ ಪೋಸ್ಟ್‌ ಆಫೀಸ್ನಲ್ಲಿ ಕಳ್ಳತನ

ಬೈಂದೂರು ತಾಲೂಕು, ಮರವಂತೆ ಪೋಸ್ಟ್ ಆಫೀಸ್ನಲ್ಲಿ ಕಳ್ಳತನ ನಡೆದಿದ್ದು ಸುಮಾರು 15 ಸಾವಿರ ಕಳ್ಳತನವಾಗಿರುತ್ತದೆ ಮಧ್ಯರಾತ್ರಿಯಲ್ಲಿ ಕಳ್ಳರು ಪೋಸ್ಟ್ ಆಫೀಸಿನ  ಬೀಗವನ್ನು ಮುರಿದು ಪೋಸ್ಟ್ ಆಫೀಸಿನಲ್ಲಿರುವ  ಇತರ ಡಾಕ್ಯೂಮೆಂಟ್ ಚೆಲ್ಲಾಪಿಲ್ಲಿ ಮಾಡಿ ಹೋಗಿರುತ್ತಾರೆ. ಸುಮಾರು 15000 ಕಳ್ಳತನವಾಗಿದೆ ಎಂದು ಪೋಸ್ಟ್ ಆಫೀಸ್ ಅಧಿಕಾರಿಗಳು ತಿಳಿಸಿರುತ್ತಾರೆ. ಸ್ಥಳಕ್ಕೆ ಗಂಗೊಳ್ಳಿ ಠಾಣೆಯ ಪೊಲೀಸ್ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿರುತ್ತಾರೆ ವರದಿ ;ಜನಾರ್ದನ ಕೆ ಎಂ ಮರವಂತೆ

Read More »

ಮರವಂತೆ ಕಡಲ ಮಕ್ಕಳು ವರಾಹ

ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಬೈಂದೂರು ;ಬೈಂದೂರು ತಾಲೂಕು ಮರವಂತೆ ಮೀನುಗಾರರು ಆಗಸ್ಟ್ 15ರಂದು ಸಾಮೂಹಿಕ ರಜೆಯನ್ನು ಘೊಷೀಸಿ ಇಂದು ವರಾಹ ದೇವಸ್ಥಾನದಲ್ಲಿ ಮತ್ಸ್ಯ ಕ್ಷಾಮದ ಬಗ್ಗೆ ಸಾಮುಹಿಕ  ಪ್ರಾರ್ಥನೆ ಸಲ್ಲಿಸಿದರು, ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಖಾರ್ವಿಯವರ ಸಮ್ಮುಖದಲ್ಲಿ  ಇಂದು ವರಾಹ ದೇವರ ಸನ್ನಿದಾನದಲ್ಲಿ ಅಭಾರಿ ಸೇವೆ, ವಿಷ್ಣು ದೇವರಿಗೆ ಮೀನಿನ ಸರ, ಗಂಗಾಧರೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಎಂಬ ಹರಕೆಯನ್ನು ಹೇಳಿಕೊಂಡಿದ್ದು, ಮುಂದಿನ ದಿನಗಳಲ್ಲಿ ನಿನ್ನ ಸ್ಥಾನದಲ್ಲಿ ಮೀನುಗಳು ಬಂದು ಎಲ್ಲಾ ಮೀನುಗಾರರಿಗೆ ಮೀನುಗಳು ಸಿಗಲಿ ಎಂಬ ಹರೆಕೆಯನ್ನು ಹೇಳಿಕೊಂಡ್ಡಿದ್ದು ಸಮುದ್ರ ರಾಜನಿಗೆ …

Read More »

ಅನಾತವಾದ ಎರಡು ನಾಯಿಯನ್ನುದತ್ತು ಪಡೆದ ಕಾರವಾರ ಎಸ್ಪಿ

ವರದಿ; ಜನಾರ್ದನ ಕೆ ಎಂ ಮರವಂತೆ ಕಾರವಾರ ,; ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತದಲ್ಲಿ ಲಕ್ಷ್ಮಣ ನಾಯ್ಕ್ ರವರ ಸಾಕು ಪ್ರಾಣಿ ಎರಡು ನಾಯಿಯಗಳು ತನ್ನವರನ್ನು ಕಳೆದುಕೊಂಡು ತನ್ನವರನ್ನು ಹುಡುಕುತ್ತಾ ಆ ಮೂಕ ಪ್ರಾಣಿಯ ವೇದನೆಯನ್ನು ಕಂಡ ಕಾರವಾರದ ಎಸ್ಪಿ ಆ ನಾಯಿಯ ಅಸಹಾಯಕತೆಯನ್ನು ನೋಡಿ ಮನಕರಗಿತು ಗುಡ್ಡ ಕುಸಿತವಾದ ದಿನದಿಂದ ಎಲ್ಲೂ ಹೋಗದೆ ತನ್ನವರನ್ನು ಹುಡುಕುತ್ತಾ ಅನಾಥವಾಗಿ ಓಡಾಡುತ್ತಿದ್ದ 2 ಸಾಕು ನಾಯಿಗಳನ್ನು ನೋಡಿ ತುಂಬಾ ದುಃಖ ತಪ್ತನಾದೆ. ಕೂಡಲೇ ಈ ಎರಡು ನಾಯಿಗಳನ್ನು ದತ್ತು ಸ್ವೀಕರಿಸಿದೆ

Read More »