ಬಿಜೆಪಿಯಿಂದ ಯಾವ ಪುರುಷಾರ್ಥಕ್ಕಾಗಿ ಪುರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿವೆ ನಿಮ್ಮ ಪುರಸಭಾ ಅಧ್ಯಕ್ಷರೇ ಕಾನೂನುಬಾಹಿರ ಚಟುವಟಿಕೆಯಲ್ಲಿ ರಾಜಕೀಯ ಪ್ರಭಾವ …
Read More »ಸ್ಮಶಾನ ಭೂಮಿಯನ್ನ ಲಪಟಾಯಿಸಿದ ರೆಸಾರ್ಟ್ ಮಾಲಿಕ ಪ್ರಭಾಕರ, ನಕಲಿ ಪತ್ರಕರ್ತನ ಗೆಟಪ್ಪಿನ ದಾಮು, ತಿರುಬೋಕಿ ಇನ್ನೊಬ್ಬ ಹೋರಾಟಗಾರನೆಂದು ಕೊಂಡವ ನುಂಗಿದೆಷ್ಟು?
ಬೈಂದೂರು ಗುಜ್ಜಾಡಿ ಸ್ಮಶಾನ ಭೂಮಿಯನ್ನು ಲಪಟಾಯಿಸಿದ ರೆಸಾರ್ಟ್ ಮಾಲಿಕ ಪ್ರಭಾಕರ, ನಕಲಿ ಪತ್ರಕರ್ತನ ಗೆಟ್ಪ್ಪಿನ ದಾಮು, ತಿರುಬೋಕಿ ಇನ್ನೊಬ್ಬ ಹೋರಾಟಗಾರನೆಂದು ಕೊಂಡವ ನುಂಗಿದೆಷ್ಟು? ಉಡುಪಿ ಪ್ರಭಾಕರ್ ಪೂಜಾರಿ ಎಂಬ ಕಿತ್ತು ಹೋದ ಮನುಷ್ಯ ಗುಜ್ಜಾಡಿಯ ಸಮೀಪ ರೆಸಾರ್ಟ್ರೊಂದನ್ನು ನಿರ್ಮಿಸುತ್ತಿದ್ದಾನೆ. ಈ ರೆಸಾರ್ಟ್ ಜಾಗದ ಸಮೀಪದಲ್ಲಿ ಅನಾಧಿಕಾಲದಿಂದಲೂ ಹಿಂದೂ ರುದ್ರ ಭೂಮಿಯೊಂದಿತ್ತು. ಅದು ಹಿಂದೂಗಳ ಮನೆಯಲ್ಲಿ ಯಾರಾದರೂ ತೀರಿಕೊಂಡರೆ ಅಲ್ಲೇ ಸುಡುವ ವ್ಯವಸ್ಥೆಯೊಂದಗಿತ್ತು. ಆ ಜಾಗವನ್ನು ನಕಲಿ ಪತ್ರಕರ್ತ ( ಪತ್ರಕರ್ತನೆ ಅಲ್ಲ) ದಾಮು ಹಾಗೂ ಹೆಣ್ಣು ಮಕ್ಕಳ ಪಾಲಿನ ದುಶ್ಯಾಸನ ನಂತಿರುವ ನಕಲಿ ಹೋರಾಟಗಾರ …
Read More »