ಬೈಂದೂರು ಕಾಂಗ್ರೆಸ್‌ ರಾಜ ರಾಜಕಾರಣದಲ್ಲಿ ಭಾರಿ ಬದಲಾವಣೆ ಕೈ ನಾಯಕರು  ಬಿಜೆಪಿ ಅತ್ತ ಒಲವೇ ?ಕಾಂಗ್ರೆಸ್‌ ಕಾರ್ಯಕರ್ತರಿಗೆ ಚೊಂಬು ಚೊಂಬು

ಬೈಂದೂರು ತಾಲೂಕಿನ ಕಾಂಗ್ರೆಸ್ ರಾಜಕಾರಣದಲ್ಲಿ ಬಾರಿ ಬದಲಾವಣೆ ಆಗುತ್ತಿದ್ದು ಕಾಂಗ್ರೆಸ್ ಕಾರ್ಯಕರ್ತರಿಗೆ  ನುಂಗಲಾರದ ತುಪ್ಪವಾಗಿದೆ, ಇತ್ತಿಚಿನ ದಿನಗಳಲ್ಲಿ ಕೈ ನಾಯಕರು ಎನು ತಪ್ಪು ದಾರಿಯಲ್ಲಿ ಹೋಗುತ್ತಿದ್ದಾರೆ, ಈಗಾಗಲೇ ಕೈನಾಯಕರು ಬಿಜೆಪಿಯ ಅತ್ತ ಒಲವು ತೊರಿಸಿರುವುದು ಬೆಳಕಿಗೆ ಬಂದಿರುತ್ತದೆ,

ನೊಂದ  ಕಾಂಗ್ರೆಸ್ ಕಾರ್ಯಕರ್ತರ ಮಾತು

ಈಗಿನ ವಿದ್ಯಾಮಾನದಲ್ಲಿ ಕೈ ನಾಯಕರು  ಇವರ  ಕಾರ್ಯಕರ್ತರನ್ನುಬಿಟ್ಟು ಇವರ ಲಾಭಗೊಸ್ಕರ ಬಿಜೆಪಿಯ ನಾಯಕರ ಒಳಗೊಂಡು  ಅದಿಕಾರ ದಾಹಕೊಸ್ಕರ ಕಾರ್ಯಕರ್ತರನ್ನು ಮೆಟ್ಟುವುದು ಸರಿಯಲ್ಲ ನಿಮಗೆ ಚುನಾವಣೆ ಬಂದಾಗ  ಕಾರ್ಯಕರ್ತರು ನೆನೆಪು ಬರುತ್ತದೆ, ಚುನಾವಣೆ ಮುಗಿದ ಮೇಲೆ ಇವರು ಯಾರು ಬೇಡ ,  ಕೈ ನಾಯಕರು ಕಾಂಗ್ರೆಸ್ ಕಾರ್ಯಕರ್ತರ ಹತ್ತಿರ ಬರದೆ ಬಿಜೆಪಿಯ ಕಾರ್ಯಕರ್ತರ ಹತ್ತಿರ ಹೋಗುತ್ತಿರುವುದು ಗಮನಕ್ಕೆ ಬಂದಿರುತ್ತದೆ, ಇದು ಮುಂದಿನ ದಿನಗಳಲ್ಲಿ ಕೈನಾಯಕರಿಗೆ ಬಾರಿ ಏಟು ಬರುವಂಥದ್ದು ಇದು ಹೇಗೆ ಮುಂದುವರೆದರೆ ಕೈ ಕಾರ್ಯಕರ್ತರು ಉಲ್ಟ್ ಹೊಡೆಯಬಹುದು………

About Janardhana K M

Check Also

ಮಲ್ಪೆ: ಕಡಲು ಪ್ರಕ್ಷುಬ್ಧ- ನಾಡ ದೋಣಿ ಮಗುಚಿ ಬಿದ್ದು ಮೀನುಗಾರ ಸಾವು

ಬೈಂದೂರು;ಮಲ್ಪೆ ನಾಡ ದೋಣಿ ಮಗುಚಿ ಬಿದ್ದ ಪರಿಣಾಮ ಮೀನುಗಾರ ಸಾವನ್ನಪ್ಪಿದ ಘಟನೆ ಉಡುಪಿಯ ಪಡುಕೆರೆ ಕಡಲ ತೀರದಲ್ಲಿ ಇಂದು ಸಂಭವಿಸಿದೆ.ಪಿತ್ರೋಡಿ …

Leave a Reply

Your email address will not be published. Required fields are marked *