Sagara News

ಜನಾರ್ದನ ಕೆ ಎಂ ಮರವಂತೆ ಸಾರಥ್ಯದಲ್ಲಿ….!

ಬೈಂದೂರು ವಲಯ ಮಟ್ಟದ ಕರಾಟೆ (38kg) ವಿಭಾಗದ ಸ್ಪರ್ಧೆಯಲ್ಲಿ … ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿಯ ಆರನೇ ತರಗತಿಯ ವಿದ್ಯಾರ್ಥಿ. ಆದ್ರಿತಿ. ಇವರು ದ್ವಿತೀಯ ಸ್ಥಾನ

ವರದಿ,; ಪುರುಷೋತ್ತಮ ಪೂಜಾರಿ ಕೊಡಪಾಡಿ

ಬೈಂದೂರು ,;ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿಜೂರು .. ನಲ್ಲಿ ನಡೆದ ಬೈಂದೂರು ವಲಯ ಮಟ್ಟದ ಕರಾಟೆ (38kg) ವಿಭಾಗದ ಸ್ಪರ್ಧೆಯಲ್ಲಿ … ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿಯ ಆರನೇ ತರಗತಿಯ ವಿದ್ಯಾರ್ಥಿ. ಆದ್ರಿತಿ. ಇವರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ ಇವರಿಗೆ ಶಾಲಾ ಅಧ್ಯಾಪಕರವೃಂದ ಎಸ್‌ ಡಿ ಎಂ ಸಿ. ಬೃಂದ ಹಾಗೂ. ಪೋಷಕರು. ಮತ್ತು ಶಾಲಾ ಅಭಿಮಾನಿಗಳು. ಅಭಿನಂದನೆಯನ್ನು ವ್ಯಕ್ತಪಡಿಸಿದ್ದಾರೆ.

About The Author

Leave a Reply

Your email address will not be published. Required fields are marked *