

ಡಾ ಮನೋಹರ ಉಪ್ಪುಂದ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯ ಪ್ರಾದ್ಯಾಪಕರಾದ ಡಾಕ್ಟರ್ ಮನೋರ ಉಪ್ಪಂದ ರವರು merger of SBI and Acquisition of commercial banks A study with social reference tothe merger of SBI and Associates ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಿ ಎಚ್ ಡಿ ಪಡೆದಿದ್ದು ಅವರು ಡಾಕ್ಟರೇಟ್ ಪದವಿ ಪ್ರಶಸ್ತಿ ಪಡೆದು ಇವತ್ತು ಅವರನ್ನು ಗೌರವಿಸಲಾಯಿತು

ಡಾ ದಿವ್ಯಾ ರಾಜ್ ಖಾರ್ವಿ ಮೂವರು ಪ್ಯಾಶನ್ ಡಿಸೈನ್ ಕ್ಷೇತ್ರದಲ್ಲಿ ನೋಬೆಲ್ ರೆಕಾರ್ಡ್, ಡಿಶ್ ಪ್ಯಾಶನ್ ಸಮಿಟ್ 2026ರಲ್ಲಿ ಪ್ರತಿಷ್ಟಿತ ಗೌರವ ಡಾಕ್ಟರೇಟ್ ಪ್ರಶಸ್ತಿ ಗೆ ಅವರನ್ನು ಗೌರವಿಸಲಾಯಿತು














ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶಂಕರ್ ಎಂ ಖಾರ್ವಿ, ನಾಗೇಶ್ ಖಾರ್ವಿ ಮಡಿಕಲ್, ಮಂಜುನಾಥ ಜಿ ಖಾರ್ವಿ, ಮೋಹನ್ ದಾಸ್ ಖಾರ್ವಿ, ರಾಜೇಂದ್ರ ಖಾರ್ವಿ, ಮಂಜುನಾಥ, ಮಹೇಶ್ ಕೆ ಶ್ರೀಮತಿ ಜ್ಯೋತಿ, ಶ್ರೀಮತಿ ಲಕ್ಷ್ಮಿ, , ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀನಿವಾಸ ಕೆ ಹಾಗೂ ಸಿಬ್ಬಂದಿ ವರ್ಗ ಮತ್ತು ಎಲ್ಲಾ ಊರಿನ ಸದಸ್ಯರು ಹಾಜರಿದ್ದರು
