
ಬೈಂದೂರು ತಾಲೂಕು ಮರವಂತೆಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಮಾರುತಿ ಕಾಂಪ್ಲೆಕ್ಸ್ ನ ಮಾಂಗಲ್ಯ ಜ್ಯುವೆಲ್ಲರಿ ಬಾಗಿಲು ಒಡೆದು ಕಳ್ಳರು ಚಿನ್ನಾಭರಣ ಮತ್ತು ಬೆಳ್ಳಿ ಸಮೇತ ಪರಾರಿಯಾಗಿದ್ದಾರೆ, ಅಂದಾಜು ಎಷ್ಟು ಕಂಡು ಬಂದಿಲ್ಲ
ರಾತ್ರಿಯ ಸಮಯದಲ್ಲಿ ಮಳೆರಾಯನ ಆರ್ಭಟದ ಸಮಯದಲ್ಲಿ ಕಳ್ಳರು ನಾಲ್ಕು ಅಂಗಡಿಯ ಸಿಸಿ ಕ್ಯಾಮೆರಾವನ್ನು ಜಕುಂ ಗೋಳಿಸಿ

