

ಭಯಕ್ಕೆ ಹೆದರದ -ಸೇನೆ
ಅಭಯ ಹಸ್ತ ನೀಡಿದ- ರಕ್ಷಣೆ
ಕರಾವಳಿಯಲ್ಲಿ ಒಂದಾಗಿ ಪ್ರಸರಿತು ಈ ನುಡಿ ಕೆಚ್ಚೆದೆಯ ಮಾತು ನೇರ ನುಡಿ, ದಿಟ್ಟ ಹೆಜ್ಜೆ, ನಿರಂತರ ಕೆಲಸ, ಪತ್ರಿಕಾ ಎನ್ನುವುದು ಉದ್ಯಮ ಆಗಬಾರದು ಭ್ರಷ್ಟ ಅಧಿಕಾರಿಗಳು ಭ್ರಷ್ಟ ರಾಜಕಾರಣಿ ಮಟ್ಟ ಹಾಕಲು ತಾಕತ್ತು ಇರುವುದಾದರೆ ಅದು ಮಾಧ್ಯಮ ದವರಿಗೆ ಮಾತ್ರ, ರಾಜಿ ಮಾಡಿಕೊಳ್ಳುವವರಿಗೆ ಮಾಧ್ಯಮ ಒಳ್ಳೆಯ ದಿಲ್ಲಿ ಜನ ಪರ ನಿಲ್ಲುವ ರೀತಿಗೆ ನಮ್ಮ ಬೆಂಬಲವಿದೆ
