ಬೈಂದೂರು ;ಕೊಲ್ಲೂರು ದೇವಸ್ಥಾನದಲ್ಲಿ ನಡೆದ 80 ಸಾವಿರ ಹಣ ಕಳ್ಳತನ ಪ್ರಕರಣವನ್ನು ಶೀಘ್ರವಾಗಿ ಭೇದಿಸಲು ಆರೋಪಿತೆಯರ ಬಗ್ಗೆ ಸರಿಯಾದ ಮಾಹಿತಿ ನೀಡಿದ ಕೊಲ್ಲುರಿನ ರಿಕ್ಷಾ ಚಾಲಕರಾದ ನವೀನ್ ಪೂಜಾರಿ ದಳಿ ಮತ್ತು ಗಣೇಶ್ ಆಚಾರಿ, ಬಂಕೇಶ್ವರ ಎಂಬುವವರನ್ನು ಕುಂದಾಪುರ ಪೊಲೀಸ್ ಉಪಾಧೀಕ್ಷಕರವರು ತಮ್ಮ ಕಚೇರಿಯಲ್ಲಿ ಪ್ರಶಂಸನ ಪತ್ರ ನೀಡಿ ಸನ್ಮಾನಿಸಿದರು.
Leave a Reply